ಸಾಮೂಹಿಕ ಅಕ್ಷರಾಭ್ಯಾಸ ಮತ್ತು ಶ್ರೀ ಸರಸ್ವತಿ ಹವನ
Date : Monday, 22-10-2018
ಅಕ್ಷರಾಭ್ಯಾಸ ಮತ್ತು ಶ್ರೀ ಸರಸ್ವತಿ ಹವನ ಕಾರ್ಯಕ್ರಮ
Date : Monday, 22-10-2018
ಅಕ್ಷರಾಭ್ಯಾಸ ಮತ್ತು ಶ್ರೀ ಸರಸ್ವತಿ ಹವನ ಕಾರ್ಯಕ್ರಮ
Date : Wednesday, 17-10-2018
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಳೆ ಬೆಳಿಗ್ಗೆ 9.00ಘಂಟೆಗೆ ವಿದ್ಯಾದಶಮಿಯ ಪ್ರಯುಕ್ತ ಸಾಮೂಹಿಕ ಅಕ್ಷರಭ್ಯಾಸವು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಯಲ್ಲಿ ನಡೆಯಲಿರುವುದು. ಶ್ರೀ ಸರಸ್ವತಿ ಹವನವು ಈ ಸುಸಂಸದರ್ಭ ಜರಗಲಿದೆ. ಅಪರಾಹ್ಣ ಘಂಟೆ 3.00ರಿಂದ ಆಯುಧಾ ಪೂಜೆ – ವಾಹನ ಪೂಜೆಯು ಸಂಪನ್ನಗೊಳ್ಳಲಿದೆ. ರಾತ್ರಿ ಶ್ರೀ ಶಾರದಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
Date : Saturday, 15-09-2018
ಸಂತಸಕೊಡುವ ದೇವರೆಂದರೆ ವಿನಾಯಕ. ಸಮಾಜದಲ್ಲಿ ಅದೆಷ್ಟೋ ನಾಯಕರನ್ನು ಕಾಣಬಹುದು. ಆದರೆ ಎಲ್ಲಾ ನಾಯಕರಿಗೂ ನಾಯಕ ವಿನಾಯಕ
Date : Thursday, 10-05-2018
ತಾ.16-05-2018ರಿಂದ ತಾ.27-05-2018 ತನಕ ಪೂಜ್ಯ ಶ್ರೀಗಳವರು ಉತ್ತರ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಮಥುರಾ-ಕೇದಾರನಾಥ-ಹರಿದ್ವಾರ-ಬದರೀನಾಥ ಮುಂತಾದ ದೇವಸ್ಥಾನಗಳನ್ನು ಸಂದರ್ಶಿಸಲಿದ್ದಾರೆ.
Date : Monday, 12-03-2018
2018 ಮಾರ್ಚ್ 25 ರಿಂದ 31 ರ ತನಕ ನಡೆಯುವ ಭಗವನ್ನಾಮಸಂಕೀರ್ತನಾ ಸಪ್ತಾಹ ಹಾಗೂ ಮಾರ್ಚ್ 31ರಂದು ಜರಗುವ ಶ್ರೀಮದ್ರಾಮಾಯಣ ಮಹಾಯಜ್ಞ
Date : Monday, 05-03-2018
ಆಮಂತ್ರಣ ಪತ್ರಿಕೆಯನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ
Date : Thursday, 15-02-2018
ಮಹಾಶಿವರಾತ್ರಿಯ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ
Date : Thursday, 01-02-2018
ದ್ವೇಷವೆಂಬ ಗಾಯಕ್ಕೆ ಪ್ರೀತಿ ಎಂಬ ಔಷಧಿ ಹಚ್ಚಿದಾಗ ಗಾಯ ವಾಸಿಯಾಗಬಹುದು. ಧರ್ಮವೆಂಬ ವೃಕ್ಷದಡಿಯಲ್ಲಿ ನಾವು ಇವೆಲ್ಲವನ್ನು ಕಲಿಯಲು ಸಾಧ್ಯ. ಪ್ರತಿಯೊಂದು ಕಾರ್ಯಕ್ಕೆ ಧರ್ಮದ ತಳಪಾಯ ಬೇಕು. ಧರ್ಮಾನುಷ್ಠಾನವಾದರೆ ದೇಶದಲ್ಲಿ ಸುಖ-ಶಾಂತಿ ನೆಲೆಸುತ್ತದೆ.
‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’