ಜನ್ಮದಿನೋತ್ಸವದ ಗ್ರಾಮೋತ್ಸವ ಗುರುವಂದನ ಕಾರ್ಯಕ್ರಮ
Date : Thursday, 24-08-2017
ಸಂಪತ್ತನ್ನು
Date : Monday, 12-06-2017
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಪೂಜ್ಯ ಒಡಿಯೂರು ಶ್ರೀಗಳವರ ಆಶೀರ್ವಾದದೊಂದಿಗೆ ಒಡಿಯೂರು ಶ್ರೀ ಗುರುದೇವ ಗ್ರಾಮಯೋಜನೆ ಮತ್ತು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಜಂಟಿ ಆಶ್ರಯದಲ್ಲಿ ಉಚಿತ ಯೋಗ ಶಿಬಿರವು ಜೂನ್ 14ರಿಂದ 21 ರತನಕ ನಡೆಯಲಿರುವುದು. ಶಿಬಿರದಲ್ಲಿ ಯೋಗ-ಧ್ಯಾನ-ಪ್ರಾಣಾಯಾಮದ ಮಾಹಿತಿ ನೀಡಿ-ಅಭ್ಯಾಸ ಮಾಡಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸಬೇಕಾಗಿ ವಿನಂತಿ.
Date : Tuesday, 02-05-2017
ಅನುಭವದಿಂದಲೇ ಆತ್ಮಜ್ಞಾನ. ಆತ್ಮದ
Date : Tuesday, 18-04-2017
ದೇಶ ಕಟ್ಟುವ ಕಾರ್ಯಕ್ಕೆ ಹಲವು ಮಂದಿ ಪ್ರಯತ್ನ ಪಡುತ್ತಿದ್ದು, ಗಡಿ ಭಾಗದಲ್ಲಿ ಸೈನಿಕರಿಂದ ದೇಶದ ಸಂರಕ್ಷಣೆಯ ಕಾರ್ಯ ನಡೆಯುತ್ತಿದೆ. ಉಗ್ರರ ಉಪಟಳದಿಂದ ಸಂರಕ್ಷಣೆಯ ಕಾರ್ಯ ಕಷ್ಟಕರವಾಗಿದ್ದು, ಈ ಸಮಯದಲ್ಲಿ ತನ್ನನ್ನು ದೇಶಕ್ಕಾಗಿ ಅರ್ಪಣೆ ಮಾಡಿಕೊಂಡಿದ್ದಾರೆ. ದೇಶ ಸೇವೆ ಎಂಬ ಸಂತೋಷದ ಕಾರ್ಯದಲ್ಲಿ ತನ್ನನ್ನು ಅರ್ಪಣೆ ಮಾಡಿಕೊಳ್ಳಲು ಎದೆಗಾರಿಕೆ ಹಾಗೂ ಆತ್ಮ ವಿಶ್ವಾಸ ಇದ್ದುದರಿಂದ ದೇಶದ ಸಂರಕ್ಷಣೆಯಾಗಲು ಸಾಧ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಉಗ್ರರೊಂದಿಗೆ ಹೋರಾಡಿ ಸಾವಿನ […]
Date : Monday, 17-04-2017
ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.), ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಾಗಿ ಒಡಿಯೂರು ಶ್ರೀ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.)ನ ಮೂಲಕ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತದೆ. ಇದಕ್ಕೆ ಪೂರಕವಾಗಿ ಒಡಿಯೂರು ಶ್ರೀ ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ಡಿಜಿಟಲೀಕರಣಕ್ಕೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮೇಷ ಸಂಕ್ರಮಣದ ಮಾಸಿಕ ಸಭೆಯಲ್ಲಿ ಚಾಲನೆ ನೀಡಿದರು. ಯೋಜನೆಯ ಪ್ರಧಾನ ಸಂಚಾಲಕ […]
Date : Monday, 10-04-2017
ಪರಮಪೂಜ್ಯ ಶ್ರೀ ಗುರುಗಳ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀ ಯವರ ಮಾರ್ಗದರ್ಶನದಲ್ಲಿ ಪ್ರಸ್ತುತ ದ.ಕ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವರೆಗೆ ಒಟ್ಟು 2394 ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ರಚನೆಗೊಂಡಿದ್ದು, 13870 ಮಹಿಳಾ ಸದಸ್ಯರು ಹಾಗೂ 4863 ಪುರುಷ ಸದಸ್ಯರು ಒಟ್ಟು 18733 ಸದಸ್ಯರನ್ನೊಳಗೊಂಡು 83 ಘಟಸಮಿತಿಗಳು ರಚನೆಗೊಂಡಿವೆ. ಮಂಡಲ ಸಮಿತಿಗಳು ನಿಸ್ವಾರ್ಥ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ. 10 ಗ್ರಾಮಸಮಿತಿಗಳು ಗ್ರಾಮಾಭ್ಯುದಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.. ಈ ವರೆಗೆ ಒಟ್ಟು ಉಳಿತಾಯ ರೂ. 5,83,59,296.50 ಆಗಿರುತ್ತದೆ. […]
‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’