Date : Wednesday, 07-07-2021
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿಯ ವತಿಯಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.08-07-2021ನೇ ಗುರುವಾರ ಪೂರ್ವಾಹ್ಣ ಘಂಟೆ 10.00ಕ್ಕೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಹಾಗೂ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ‘ಮನೆಗೊಂದು ಶ್ರೀ ಗಂಧದ ಗಿಡ-ಶ್ರೀಗಂಧ ಬೆಳೆಯೋಣ’ ಯೋಜನೆಯ ಆರಂಭೋತ್ಸವವು ನಡೆಯಲಿರುವುದು. ಬಂಟ್ವಾಳ ಶಾಸಕ ಶ್ರೀ ಯು. ರಾಜೇಶ್ ನಾೈಕ್, ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು, ಪುತ್ತೂರು ಸಹಾಯಕ ಅರಣ್ಯ […]
Read More
Date : Monday, 28-06-2021
ಪುತ್ತೂರು, ಎ.2: “ತುಳುನಾಡಿನ ಪುರಾತನ ತುಳು ಸಂಸ್ಕೃತಿ ಮನಸ್ಸಿಗೆ ಬಹಳಷ್ಟು ಖುಷಿಕೊಡುವ ಸಂಸ್ಕೃತಿ, ತುಳು ಪತ್ರಿಕೆಗಳ ಮೂಲಕ ತುಳು ಭಾಷೆಯು ರಾಷ್ಟ್ರೀಯವಾಗಿ ಬೆಳೆದು, ಅದರ ಮುಖಾಂತರ ತುಳು ಭಾಷೆಯು ಹೆಸರು ಗಳಿಸಬೇಕು. ರಾಷ್ಟ್ರೀಯ ತುಳು ಪತ್ರಿಕಾ ಸಮ್ಮೇಳನದ ಮುಖಾಂತರ ತುಳುಭಾಷೆ 8ನೇ ಪರಚ್ಛೇದಕ್ಕೆ ಸೇರ್ಪಡೆಯಾಗುವ ದೊಡ್ಡ ಕನಸು ನನಸಾಗಲು ಸಹಕಾರಿಯಾಗಲಿ” ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನಗೈದರು. ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ತಾಲೂಕು […]
Read More
Date : Monday, 28-06-2021
ಮಂಗಳೂರು, ಮಾ.30: “ಜನರು ದುವ್ರ್ಯಸನದಿಂದ ದೂರವಿದ್ದು ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಸುಂದರ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ಕೆಟ್ಟ ವಿಚಾರಗಳ ದಾಸರಾಗುತ್ತಿದ್ದಾರೆ. ಇವರನ್ನು ಎಚ್ಚರಿಸಲು ವ್ಯಸನ ಜಾಗೃತಿ ಅಭಿಯಾನ ಪೂರಕವಾಗಿ ಕೆಲಸಮಾಡಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮದ ಅಂಗವಾಗಿ ಮಂಗಳೂರು ನಗರ ಸಮಿತಿ ಆಶ್ರಯದಲ್ಲಿ ಪಿ.ವಿ.ಎಸ್ ಸೆಂಟಿನರಿ ಬಿಲ್ಡಿಂಗ್ನಲ್ಲಿ ಆಯೋಜಿಸಲಾದ ಕೋವಿಡ್-19 ಹಾಗೂ ವ್ಯಸನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು. “ಶಾಲಾ-ಕಾಲೆÉೀಜು ಹಂತದಲಿ ಗಾಂಜಾ ಬಳಕೆ ಬಗ್ಗೆ ದೂರು […]
Read More
Date : Monday, 28-06-2021
ಪೈವಳಿಕೆ ಮಾ.28: “ಅಶುದ್ಧವಿದ್ದರೆ ಶುದ್ಧವು ಬೆಳಕಿಗೆ ಬರುವುದು, ಬೆಳಕಿನ ಬೆರಗು ಭಾರತವನ್ನು ಬೆಳಗಲಿ, ಹಣದ ಪ್ರೀತಿಗಿಂತ ಜನರ ಪ್ರೀತಿ ಶಾಶ್ವತ, ಭಜನೆಯಿಂದ ಸಂಸ್ಕಾರ ಇದು ಮನೆಯನ್ನು ಬೆಳಗಲು ಸಾಧ್ಯ. ಹನುಮಾನ್ ಚಾಲೀಸ ಮನಸ್ಸನ್ನು ಬೆಳಗಿಸುತ್ತದೆ, ಮಾತ್ರವಲ್ಲ ಮನಸ್ಸಿನ ಅಂಧಕಾರವನ್ನು ದೂರ ಮಾಡುವುದು. ಇಂದ್ರಿಯ ಗೋಚರ ಬದುಕಿಗಿಂತ ತ್ಯಾಗದ ಬದುಕು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು” ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪಂಚಲಿಂಗೇಶ್ವರ ದೇವಸ್ಥಾನ ಬಾಯಾರಿನಲ್ಲಿ ಆಯೋಜಿಸಿದ ಷಷ್ಠ್ಯಬ್ದ ಸಂಭ್ರಮ ಸಮಿತಿ ಪೈವಳಿಕೆ ಘಟಕದ ಸರಣಿ […]
Read More
Date : Monday, 28-06-2021
ಮೀಯಪದವು, ಮಾ.28: “ಬದುಕು ಎಂಬ ರಥದಲ್ಲಿ ಜೀವ ದೇವರಿರುವರು, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಮಾನವೀಯ ಮೌಲ್ಯಗಳನ್ನು ಪೋಷಿಸಲು ಸಾಧ್ಯ ನಮ್ಮ ರಥವನ್ನು ನಾವು ಎಳೆಯಬೇಕಾದರೆ ಸಂಸ್ಕಾರದ ರಸವನ್ನು ಸೇವಿಸಬೇಕು. ಭಜನೆ ಧಾರ್ಮಿಕತೆಯ ಬುನಾದಿ, ಹನುಮಾನ್ ಚಾಲೀಸ ಬದುಕಿಗೆ ಆಸರೆ, ಸೇವಾ ಮನೋಭಾವನೆಯನ್ನು ಬೆಳಗಿಸಲು ಸಾಧ್ಯ. ಮನಮನೆಗಳು ಮಕ್ಕಳ ಧಾರ್ಮಿಕತೆಗಳನ್ನು ಉಳಿಸುವ ಬೆಳೆಸುವ ಸಂಸ್ಕಾರ ಕೇಂದ್ರವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮ ಮೀಂಜ ಸಮಿತಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ […]
Read More
Date : Monday, 28-06-2021
ಮಂಚಿ ಮಾ.28: “ದೀಪದ ಬೆಳಕಿನಿಂದಲೇ ಅದರ ಮಹತ್ವ ಜಗತ್ತಿಗೆ ತಿಳಿಯುತ್ತದೆ. ಅದೆ ರೀತಿ ಸಾಧಕ ತನ್ನ ಕೆಲಸದ ಮೂಲಕವೇ ತನ್ನ ಸಾಧನೆಯನ್ನು ತಿಳಿಸುತ್ತಾನೆ“ ಎಂದು ಮಂಚಿ ಕನಕಗಿರಿಯ ಶ್ರೀ ಗೋಪಾಲಕೃಷ್ಣ ಸೇವಾ ವಿಶ್ವಸ್ಥ ಮಂಡಳಿಯಲ್ಲಿ ಧರ್ಮ ಜಾಗರಣ ಪ್ರತಿಷ್ಠಾನ ಮಂಚಿ-ಇರಾ ವಿಂಶತಿ ಕಾರ್ಯಕ್ರಮ ಅಂಗವಾಗಿ ಸಂಸ್ಕಾರ, ಸಂಘಟನೆ ಲೋಕ ಕಲ್ಯಾಣಾರ್ಥ ಆಯೋಜಸಲಾದ ಧಾರ್ಮಿಕ ಮಹೋತ್ಸವ, ಶ್ರೀ ಮಹಾಗಣಪತಿ ಹೋಮ, ಚಂಡಿಕಾ ಯಾಗ, ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಶ್ರೀ ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು […]
Read More
Date : Monday, 28-06-2021
ಉಳ್ಳಾಲ, ಮಾ.28: “ಧರ್ಮಶ್ರದ್ಧೆ ಇದ್ದರೆ ಮಾತ್ರ ಸಮಾಜಮುಖಿ ಕಾರ್ಯ ನಡೆಸಲು ಸಾಧ್ಯ. ನಾವು ಮಾನವರಾಗಿ ಧಾರ್ಮಿಕ ಮಾನವೀಯ ಮೌಲ್ಯದೊಂದಿಗೆ ಬದುಕುವುದರೊಂದಿಗೆ ಸಮಾಜಕ್ಕೂ ನಮ್ಮಿಂದಾದ ಕೊಡುಗೆ ನೀಡುವಂತಾಗಬೇಕು. ಸಮಾಜ ಮತ್ತು ಸಂತರ ನಡುವೆ ಅನ್ಯೋನ್ಯ ಸಂಬಂಧವಿದೆ. 24 ಗ್ರಾಮಗಳಲ್ಲಿ ದಶಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಸಂಪತ್ತು ಇಲ್ಲಿ ಮೇಳೈಸಿದ್ದು ಇದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇದರೊಂದಿಗೆ ಸನಾತನ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯ ಆಗಲಿ” ಎಂದು ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಮಿತಿ ಉಳ್ಳಾಲ ವಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ […]
Read More
Date : Monday, 28-06-2021
ತಲೇಕಳ, ಮಾ.24: “ಯೌವನದ ಸಮಯದಲ್ಲಿ ಒಳ್ಳೆಯ ಸಂಸ್ಕಾರ ಸಿಕ್ಕಿದಾಗ ಸುಭದ್ರ ದೇಶ ಕಟ್ಟಬಹುದು. ಭಜನೆಯಿಂದ ಪ್ರೀತಿ ಭಾವ ಮೂಡಿಬರಲು ಸಾಧ್ಯ. ಕ್ಷಣ ಕ್ಷಣದಲ್ಲಿ ಶಿಕ್ಷಣವನ್ನು ನೀಡಿದಾಗ ಸಮಾಜ ಉತ್ತಮವಾಗಿ ಮೂಡಿ ಬರುತ್ತದೆ, ಉತ್ತಮ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದು ತಲೇಕಳದಲ್ಲಿ ಆಯೋಜಿಸಿದ ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಭಜನೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಚಾಲನೆ ನೀಡಿ ಆಶೀರ್ವಚನ ಮಾಡಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಸಾಮೂಹಿಕ ಹನುಮಾನ್ ಚಾಲೀಸವನ್ನು ಪಠಿಸಿ ಆಶೀರ್ವಚನ ನೀಡಿದರು. […]
Read More
Date : Monday, 28-06-2021
ಪುತ್ತೂರು ಮಾ.21: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ತಾಲೂಕು ಸಮಿತಿ ಮತ್ತು ಶ್ರೀದೇವಿ ಮಹಿಳಾ ಮತ್ತು ಯುವಕ ಮಂಡಲ ಕರ್ಮಲ ಬನ್ನೂರು ಇವುಗಳ ಆಶ್ರಯದಲ್ಲಿ ‘ಮಹಿಳೆ ಮತ್ತು ಕಾನೂನು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವು ಮಾ.21ರಂದು ಬನ್ನೂರು ಕರ್ಮಲ ಮಹಮ್ಮಾಯಿ ಮಾರಿಯಮ್ಮ ದೇವರ ಸನ್ನಿಧಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ, […]
Read More
Date : Monday, 28-06-2021
ನೆಲ್ಯಾಡಿ, ಮಾ. 21: ಶ್ರೀ ಒಡಿಯೂರು ಗ್ರಾಮ ವಿಕಾಸ ಯೋಜನೆ, ಶ್ರೀ ಕ್ಷೇ. ಧ.ಗ್ರಾ.ಯೋಜನೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ನೆಲ್ಯಾಡಿ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ತಾಲೂಕು ಆರೋಗ್ಯ ಕೇಂದ್ರ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮದ ಅಂಗವಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಪುತ್ತೂರಿನ ಆನಂದಾಶ್ರಮ ಸೇವಾವತಿಯಿಂದ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ […]
Read More