ಕೆಸರುಗದ್ದೆ ಆಟೋಟಗಳ ಉದ್ಘಾಟನೆ
Date : Monday, 22-07-2019
“ಯುವಕರು ದಾರಿ ತಪ್ಪಬಾರದು. ಸಮಾಜ ಕಟ್ಟುವಂತಾಗಬೇಕು.
Date : Monday, 22-07-2019
“ಆತ್ಮವಿಶ್ವಾಸವನ್ನು ಹೆಚ್ಚಿಸಲು ಕ್ರೀಡಾಕೂಟಗಳು ಉಪಯುಕ್ತವಾಗಿವೆ. ಗ್ರಾಮೋತ್ಸವದ ಹಿಂದೆ ಸ್ವಾರ್ಥರಹಿತ ಸೇವೆಯ ಬಹುದೊಡ್ಡ ಕಲ್ಪನೆ ಇದೆ.
Date : Monday, 22-07-2019
ವಿವರಗಳನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ
Date : Thursday, 18-07-2019
ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ಮಕ್ಕಳಿಗೆ ನಾಟಿ ಪ್ರಾತ್ಯಕ್ಷಿಕೆ ಕ್ಷೇತ್ರದ ಭತ್ತದ ಗದ್ದೆ ಬನಾರಿಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರ ಉಪಸ್ಥಿತಿಯಲ್ಲಿ ಜರಗಿತು.
Date : Monday, 15-07-2019
ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಹಾಗೂ ಗ್ರಾಮೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಜಗತ್ತನ್ನು ಬೆಳಗುವವ ಸೂರ್ಯ, ಮನಸ್ಸಿಗೆ ಉಲ್ಲಾಸ ತರುವವನು ಚಂದ್ರ
Date : Thursday, 11-07-2019
ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ವತಿಯಿಂದ ಜುಲೈ 29ರಂದು ಜರಗುವ ಪೂಜ್ಯ ಶ್ರೀ ಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ದಿನಾಂಕ 15/07/2019ನೇ ಸೋಮವಾರ
Date : Tuesday, 09-07-2019
ಪ್ರೌಢಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ನಡೆಸುವ ವಿವರ
Date : Friday, 28-06-2019
ತಾ.29-07-2019ನೇ ಸೋಮವಾರ ಶ್ರೀ ಸಂಸ್ಥಾನದಲ್ಲಿ ಜರಗುವ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಶ್ರೀ ಒಡಿಯೂರು ಗ್ರಾಮೋತ್ಸವ 2019ರ ಅಂಗವಾಗಿ ತಾ.30-06-2019ನೇ ಆದಿತ್ಯವಾರ-ಹೊರಾಂಗಣ ಸ್ಪರ್ಧೆಗಳು ನಡೆಯಲಿದೆ.
Date : Thursday, 27-06-2019
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 2019-2020 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ಆಯ್ಕೆ ಪ್ರಕ್ರಿಯೆಯು ಜರಗಿತು. ಮುಖ್ಯಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಸಂದೇಶ್ ಶೆಟ್ಟಿ ಮತ್ತು ಉಪಮುಖ್ಯಮಂತ್ರಿಯಾಗಿ ಅನನ್ಯಲಕ್ಷ್ಮೀ ಆಯ್ಕೆಯಾದರು. ಸಭಾಪತಿಯಾಗಿ 10ನೇ ತರಗತಿ ವಿದ್ಯಾರ್ಥಿ ಅನೀಶ್, ವಿರೋಧ ಪಕ್ಷದ ನಾಯಕರುಗಳಾಗಿ 10ನೇ ತರಗತಿಯ ಶ್ರವಣ್, 9ನೇ ತರಗತಿಯ ಸನ್ನಿಧಿ ಶೆಟ್ಟಿ ಆಯ್ಕೆಗೊಂಡರು.
‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’