ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ಮಕ್ಕಳಿಗೆ ನಾಟಿ ಪ್ರಾತ್ಯಕ್ಷಿಕೆ ಕ್ಷೇತ್ರದ ಭತ್ತದ ಗದ್ದೆ ಬನಾರಿಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರ ಉಪಸ್ಥಿತಿಯಲ್ಲಿ ಜರಗಿತು. ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್,ದೈಹಿಕ ಶಿಕ್ಷಕರಾದ ುದಯ್ಕುಮಾರ್ ರೈ, ಶಿಕ್ಷಕ ಶಶಿಧರ್ ಪಿ, ವಿಜ್ಙಾನ ಶಿಕ್ಷಕಿಯರಾದ ಶ್ರೀಮತಿ ಅನಿತಾ, ಕು.ಸವಿತಾ ರವರ ಮಾರ್ಗದರ್ಶನದೊಂದಿಗೆ ಪ್ರಾತ್ಯಕ್ಷಿಕೆ ಜರಗಿತು. ಸುರೇಶ್ ರವರು ಕೃಷಿ ಚಟುವಟಿಕೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು