ತಾ.14-01-2018ನೇ ಆದಿತ್ಯವಾರ ಅಪರಾಹ್ಣ ಘಂಟೆ 3.00ಕ್ಕೆ ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ 2018 ಜನವರಿ 26 ಮತ್ತು27 ರಂದು ನಡೆಯುವ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2018ರ ಪೂರ್ವಸಿದ್ಧತಾ ಸಭೆಯು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.