+91 8255-266211
info@shreeodiyoor.org

ತಾಲೂಕು ಪ್ರತಿಭಾ ಕಾರಂಜಿ ಸ್ಪರ್ಧೆ

 

2017-18ನೇ ಶೈಕ್ಷಣಿಕ ವರ್ಷದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆಯಿಂದ ಒಟ್ಟು 46 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ಅದರಲ್ಲಿ ಕಿರಿಯ ವಿಭಾಗದಲ್ಲಿ 6 ಪ್ರಥಮ, 3 ದ್ವಿತೀಯ, 4 ತೃತೀಯಾ ಬಹುಮಾನ ಪಡೆದಿರುತ್ತಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 3 ದ್ವಿತೀಯಾ,1 ತೃತೀಯಾ ಬಹುಮಾನ ಪಡೆದಿರುತ್ತಾರೆ.

ಕಿರಿಯರ ವಿಭಾಗದ ವೈಯಕ್ತಿಕ ವಿಭಾಗದ ಆಶುಭಾಷಣ, ಚಿತ್ರಕಲೆ, ಮತ್ತು ಸಾಮೂಹಿಕ ವಿಭಾಗ ರಸಪ್ರಶ್ನೆ, ಕೋಲಾಟ, ಕವ್ವಾಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಹಿರಿಯ ಪ್ರಾಥಮಿಕ ವೈಯಕ್ತಿಕ ವಿಭಾಗದ ಸಂಸ್ಕೃತ ಕಂಠಪಾಠ ಸಂಸ್ಕೃತ ಪಠಣ, ಭಕ್ತಿಗೀತೆ, ಚಿತ್ರಕಲೆ, ಕಥೆ ಹೇಳುವುದು ಮತ್ತು ಸಾಮೂಹಿಕ ವಿಭಾಗದ ಜಾನಪದ ನೃತ್ಯ ದೇಶಭಕ್ತಿ ಗೀತೆ, ಕವ್ವಾಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

 

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top