+91 8255-266211
info@shreeodiyoor.org

ಟಾಟಾ ಬ್ಯುಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ 2018-19


 
ಟಾಟಾ ಬ್ಯುಲ್ಡಿಂಗ್ ಇಂಡಿಯಾ ಶಾಲಾ ಪ್ರಬಂಧ 2018-19ನೇ ವಿಭಾಗದ ಶಾಲಾ ಹಂತದ ಬಹುಮಾನವನ್ನು ಒಡಿಯೂರು ಶ್ರೀ ಗುರುದೇವ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ದೀಪಶ್ರೀ ದ್ವಿತೀಯ ರಜತ್ ತೃತೀಯ ಅಚಿಂತ್ಯಾಗೌರಿ ಹಾಗೂ ಬಹುಮಾನವನ್ನು ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ವಿಭಾಗದಲ್ಲಿ ಪ್ರಥಮ ಮಹೇಶ ಟಿ,ದ್ವಿತೀಯ ಶ್ರವಣ್ ಕುಮಾರ್,ತೃತೀಯ ಅನನ್ಯಲಕ್ಮಿ ಪಡೆದುಕೊಂಡಿರುತ್ತಾರೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top