ತಾ.19-11-2018ರಿಂದ 23-11-2018ರ ತನಕ ಪೂಜ್ಯ ಶ್ರೀಗಳವರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಪುಣೆ ಘಟಕವು ಆಯೋಜಿಸುವ ಹಲವು ಕಾರ್ಯಕ್ರಮಗಳಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಆಶೀರ್ವಚನಗೈಯಲ್ಲಿದ್ದಾರೆ. ತಾ.22-11-2018ರಂದು ಸಂಜೆ ಪುಣೆ ಮಹಾನಗರದಲ್ಲಿ ಬಳಗದ ವಾರ್ಷಿಕೋತ್ಸವ-ಗುರುವಂದನಾ ಕಾರ್ಯಕ್ರಮವು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು.
ಪುಣೆ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬ್ರ: ಶ್ರೀ ಸದಾನಂದ ಕೆ. ಶೆಟ್ಟಿ, (ಅಧ್ಯಕ್ಷರು) – 9823055076, ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, (ಪ್ರಧಾನ ಕಾರ್ಯದರ್ಶಿ) – 9960337625, ಶ್ರೀ ಹರೀಶ್ ಮೂಡುಬಿದ್ರೆ (ಕಾರ್ಯದರ್ಶಿ) – 9422021141