ಮೇ ತಿಂಗಳ 20ರಿಂದ 28ರ ತನಕ ಪೂಜ್ಯ ಶ್ರೀಗಳವರು ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ ಹಾಗೂ ಇನ್ನಿತರ ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಲಿದ್ದಾರೆ.
ಸದ್ರಿ ದಿನಗಳಲ್ಲಿ ಪೂಜ್ಯ ಶ್ರೀಗಳವರು ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.
ಕಾರ್ಯನಿರ್ವಾಹಕರು
ಒಡಿಯೂರು ಶ್ರೀ ಸಂಸ್ಥಾನಮ್