+91 8255-266211
info@shreeodiyoor.org

ಶ್ರೀ ಲಲಿತಾಪಂಚಮಿ ಮಹೋತ್ಸವ

ಆತ್ಮೀಯರೇ, ಸ್ವಸ್ತಿ| ಶ್ರೀ ವಿಕಾರಿ ನಾಮ ಸಂ|ರದ ಅಶ್ವಿನ ಶುಕ್ಲ ಪಂಚಮಿ ಸಲುವ ದಿನಾಂಕ 02-10-2019ನೇ ಬುಧವಾರ ಶ್ರೀ ಸಂಸ್ಥಾನದಲ್ಲಿ

Read More

ಒಡಿಯೂರು ಶ್ರೀ ಮುಂಬೈ ಭೇಟಿ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಗಸ್ಟ್ 6ರಿಂದ 16ರ ತನಕ ಮಹಾರಾಷ್ಟ್ರದ ಮುಂಬೈ, ಥಾನೆ, ನವಿಮುಂಬೈ ಮಹಾನಗರಗಳಲ್ಲಿ ಮೊಕ್ಕಾಮಿದ್ದು ಒಡಿಯೂರು ಶ್ರೀ ಗುರುದೇವ ಸೇವಾ

Read More

‘ಆಟಿದ ಆಯನೊ’

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.04-08-2019ನೇ ಅಪರಾಹ್ಣ ಗಂಟೆ 3.00ಕ್ಕೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ‘ಆಟಿದ ಆಯನೊ’ ಕಾರ್ಯಕ್ರಮ ಜರಗಲಿದೆ.

Read More

ನಾಟಿ ಪ್ರಾತ್ಯಕ್ಷಿಕೆ

ಒಡಿಯೂರು ಶ್ರೀ ಗುರುದೇವ ಪ್ರೌಢ ಶಾಲಾ ಮಕ್ಕಳಿಗೆ ನಾಟಿ ಪ್ರಾತ್ಯಕ್ಷಿಕೆ ಕ್ಷೇತ್ರದ ಭತ್ತದ ಗದ್ದೆ ಬನಾರಿಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರ ಉಪಸ್ಥಿತಿಯಲ್ಲಿ ಜರಗಿತು.

Read More

ಪೂಜ್ಯ ಶ್ರೀಗಳವರು ಅಸ್ಸಾಂಗೆ

ಜೂನ್ 3ರಿಂದ 11ರ ತನಕ ಪೂಜ್ಯ ಶ್ರೀಗಳವರು ಅಸ್ಸಾಂನ ಸುಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಭಕ್ತಸಮೂಹದೊಂದಿಗೆ ಸಂದರ್ಶಿಸಲಿದ್ಧರೆ.

Read More

ಒಡಿಯೂರು ಶ್ರೀ ಬರೋಡಾಕ್ಕೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಮೇ 11 ಮತ್ತು 12ರಂದು ಗುಜರಾತ್‍ನ ಬರೋಡಾದಲ್ಲಿ ಪರಿವಾರ ಶ್ರೀರಾಮ ದೇವರ ಪ್ರತಿಷ್ಠೆ-ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಶ್ರೀ ಸಂಸ್ಥಾನದಲ್ಲಿ ಸದ್ರಿ ದಿನಗಳಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.

Read More

ಪೂಜ್ಯ ಶ್ರೀಗಳವರು ಯಮುನೋತ್ರ್ರಿ-ಗಂಗೋತ್ರಿಗೆ

ಮೇ ತಿಂಗಳ 20ರಿಂದ 28ರ ತನಕ ಪೂಜ್ಯ ಶ್ರೀಗಳವರು ಉತ್ತರ ಭಾರತದ ಪವಿತ್ರ ತೀರ್ಥಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ ಹಾಗೂ ಇನ್ನಿತರ ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಲಿದ್ದಾರೆ. ಸದ್ರಿ ದಿನಗಳಲ್ಲಿ ಪೂಜ್ಯ ಶ್ರೀಗಳವರು ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ. ಕಾರ್ಯನಿರ್ವಾಹಕರು ಒಡಿಯೂರು ಶ್ರೀ ಸಂಸ್ಥಾನಮ್‌

Read More

ಚಾರಿತ್ರ್ಯದ ಆಧಾರತತ್ತ್ವ

ಜನನವೆಂಬುದು ದುಃಖ, ಮರಣವೆಂಬುದು ಸುಖ. ಆದರೆ ಈ ಸತ್ಯಕ್ಕೆ ವಿಪರೀತವಾಗಿ ಜನನವೇ ಸುಖ, ಮರಣವೇ ದುಃಖ ಎಂದು ನಾವು ತಿಳಿದುಕೊಳ್ಳುವುದು ಅಚಾತುರ್ಯ. ಲೌಕಿಕ ಸುಖದ ಭ್ರಾಂತಿ ನಮ್ಮನ್ನು ಶಾಶ್ವತ ಸುಖದ ಚಿಂತನೆಯಿಂದ ವಂಚಿತವನ್ನಾಗಿ ಮಾಡಿದೆ. ಉಣ್ಣುವುದಕ್ಕಾಗಿ ಬದುಕು ಎನ್ನುವುದಕ್ಕಿಂತ ಬದುಕಾಲಾಷ್ಟೇ ಉಣ್ಣಬೇಕು ಎನ್ನುವ ಮನೋಧರ್ಮವೇ ಹೆಚ್ಚು ಒಪ್ಪುತ್ತದೆ.   ಹಿರಿಯರು ನಡೆಸಿಕೊಟ್ಟ ಸತ್ಕಾರ್ಯಗಳು ನಮಗೆಲ್ಲ ಮಾರ್ಗದರ್ಶಿಗಳಾಗಿವೆ. ಈ ಜಗತ್ತು ಮಂಗಲ ಮಾಯವಾದುದು. ಆ ಶಿವಸ್ವರೂಪವನ್ನು ಕಂಡುಕೊಳ್ಳುವುದಕ್ಕೆ ಜ್ಞಾನಾಚಕ್ಷುವೇ ಬೇಕು. ಆ ಕಣ್ಣು ತೆರೆಯಿಸುವ ಸ್ಥಾನವೇ ಸದ್ವಿಚಾರ ಗೋಷ್ಟಿ.ಜಗತ್ತು […]

Read More

ಮಾತಾಪಿತರ ಸೇವೆ

‘ಮಾತೃ ದೇವೋ ಭವ ; ಪಿತೃ ದೇವೋ ಭವ’ ಎನ್ನುವ ಆರ್ಯೋಕ್ತಿಯನ್ನು ಅಕ್ಷರಶಃ ಪಾಲಿಸುತ್ತಿರುವವರು ಪೂಜ್ಯ ಶ್ರೀಗಳು. ನಿತ್ಯ ನೈಮಿತ್ತಿಕ, ದೇವತಾರಾಧನೆ, ಸಾರ್ವಜನಿಕ ಭೇಟಿಯ ಕಾರ್ಯ ಬಾಹುಳ್ಯ, ಅವಿರತ ಕಾರ್ಯಕ್ರಮಗಳು, ದೇವಳದ ಅಭಿವೃದ್ಧಿ ಕಾರ್ಯಕ್ರಮಗಳು, ನಡೆಯುತ್ತಲೇ ಇದ್ದರೂ ಪೂಜ್ಯ ಸ್ವಾಮೀಜಿ ದಿನದಲ್ಲಿ ಎರಡಾವರ್ತಿ ಗುರುನಿಲಯಕ್ಕೆ ಹೋಗುವುದನ್ನು ತಪ್ಪಿಸುವುದಿಲ್ಲ. ಎಳೆಯ ಮಗುವಿನಂತೆ ಜನನಿ – ಜನಕರನ್ನು ನಕ್ಕು ನಗಿಸುತ್ತಾ, ಅವರ ಸೇವಾ – ಶುಶ್ರೂಷೆ, ಆರೋಗ್ಯದ ಕಡೆಗೆ ಗಮನ ಹರಿಸುತ್ತಾ ಇದು ನಿತ್ಯ ನೈಮಿತ್ತಿಕವೇ ಅನ್ನುತ್ತಾರೆ. “ನಾನು ನನ್ನ […]

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top