“ಭಾರತೀಯ ಪರಂಪರೆಗೆ ಪೂರಕವಾಗಿ ಹುಟ್ಟುಹಬ್ಬ ಆಚರಣೆ ಅನುಸರಣೀಯ”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಾತೃ ಪೂಜನ ಕಾರ್ಯಕ್ರಮ-ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಸಾಮೂಹಿಕವಾಗಿ ಪೂಜೆಯನ್ನು ನಡೆಸುವುದರಿಂದ ವಿಶೇಷವಾದ ಮಹತ್ವವಿದೆ. ಮಕ್ಕಳು, ಪೋಷಕರು, ಶಿಕ್ಷಕರು ಸೇರಿ ಇಲ್ಲಿ ತ್ರಿವೇಣಿ ಸಂಗಮವಾಗಿದೆ. ಮಾತೃತ್ವ ಸೇರಿಕೊಂಡಾಗ ಮಾತ್ರ ಮಾತೆಗೆ ಬಲಬರುವುದು. ತಾಯಿ ಮತ್ತು ಮಗುವಿನ ಸಂಬAಧವೇ ವಾತ್ಸಲ್ಯ. ಮಕ್ಕಳಲ್ಲಿ ಪ್ರೀತಿಯೂ ಬೇಕು,…