ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕೆಸರ್ದ ಕಂಡೊಡೊಂಜಿ ದಿನ’

“ಕ್ರೀಡೋತ್ಸವದಿಂದ ಬಾಂಧವ್ಯ ಬೆಸೆಯಲು ಸಾಧ್ಯ”ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕೆಸರ್ದ ಕಂಡೊಡೊAಜಿ ದಿನ’ ಕೆಸರುಗದ್ದೆಯ ಕ್ರೀಡೋತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜೂ.೨೯: “ಕೃಷಿ ಎರಡೂ ಕಡೆಗಳಿಂದಲೂ ಆಗಬೇಕು. ಹೃದಯದಲ್ಲೂ ಆಗಬೇಕು, ಭೂಮಿಯಲ್ಲೂ ಆಗಬೇಕು. ನಮ್ಮ ಹತ್ತಿರದಲ್ಲೇ ಇರುವ ದೇವಸ್ಥಾನದಲ್ಲಿ ಕೃಷ್ಣ ದೇವರನ್ನು ಕಾಣಬಹುದು. ಕೃಷ್ಟನಿಗೂ ಕೃಷಿಗೂ ಬಹಳ ನಿಕಟವಾದ ಸಂಬAಧವಿದೆ. ಕೃಷಿ ಅತ್ಯಂತ ಶ್ರೇಷ್ಠವಾದುದು.…