Category Uncategorized

“ಅಧ್ಯಾತ್ಮಿಕತೆಯಿಂದ ನಮ್ಮ ಜೀವನದಲ್ಲಿ ನೆಮ್ಮದಿ, ಸಮತೋಲನ ಸಾಧ್ಯ”

ಪುಣೆ ಶ್ರೀ ಗುರುದೇವ ಸೇವಾ ಬಳಗ 21ನೇ ವಾರ್ಷಿಕೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಪುಣೆ, ದ.01: “ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರö್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಸಂಸ್ಕೃತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ  ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ಗುರು ದತ್ತಾತ್ರೇಯರ ಅವತಾರ ಎಂದರೆ ಅದು ಜ್ಞಾನದ ಅವತಾರ. ಭಗವಂತನ …

“ಸಮಾಜದ ಗೊಂದಲಗಳಿಗೆ ಸ್ವಾರ್ಥವೇ ಮುಖ್ಯ ಕಾರಣ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ ನ.16: “ಧರ್ಮದ ನಡೆ ಸತ್ಯದ ನುಡಿ ಇದ್ದರೆ ಬದುಕು ಒಳ್ಳೆಯದಾಗಬಹುದು. ಕಷ್ಟ ಬಂದರೂ ಹೆದರಬಾರದು. ಎದುರಿಸುವಂತಹ ಛಲ ಬೇಕು. ಜಗತ್ತಿನ ಸೂಕ್ಷ್ಮತೆಯನ್ನು ಗಮನಿಸಬೇಕು. ಜ್ಞಾನದ ದೃಷ್ಟಿ ನಮ್ಮಲ್ಲಿರಬೇಕು. ಸ್ವಾರ್ಥದ ದೃಷ್ಟಿಯ ಬದಲು ನಿಸ್ವಾರ್ಥದ ಬದುಕು ನಮ್ಮದಾಗಲಿ. ಸಮಾಜದ ಗೊಂದಲಗಳಿಗೆ ಸ್ವಾರ್ಥವೇ ಮುಖ್ಯ ಕಾರಣ.…

“ಅತಿಯಾದುದಕ್ಕೆ ಇತಿ ಹಾಡಿದಾಗ ಜೀವನ ವಿಕಾಸ ಸಾಧ್ಯ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಅ.14: “ಇಂದು ದಿನ ವಿಶೇಷ. ಪೌರ್ಣಮಿ, ಸಂಕ್ರಮಣದ ಜೊತೆಗೆ ಜೀವನಮೌಲ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ಕವಿ ವಾಲ್ಮೀಕಿಯ ಜಯಂತಿ. ರಾಮಮಂತ್ರದ ಮಹಿಮೆಯನ್ನು ಅರಿತು ಶ್ರೀಮದ್ರಾಮಾಯಣ ಎಂಬ ಸಾರ್ವಕಾಲಿಕ ಮಹಾಕಾವ್ಯವನ್ನು ಜಗತ್ತಿಗೆ ನೀಡಿದವರು. ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸುತ್ತದೆ.  ನಾವೆಲ್ಲ…

ನೆರುಲ್ ಶ್ರೀ ಶನಿಮಂದಿರದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಸರಣಿ ಕಾರ್ಯಕ್ರಮದ ಸಮಾರೋಪ

“ಮನುಷ್ಯ ಜೀವನದ ಸಾರ್ಥಕ್ಯದಲ್ಲಿ ಗುರುಗಳು ದೀಪವಿದ್ದಂತೆ” – ವಿದ್ವಾನ್ ಕೈರೆಬೆಟ್ಟು ವಿಶ್ವನಾಥ ಭಟ್ ಆಶಯ ನೆರುಲ್, ಆ. 5: “ಗುರುಗಳು ನಮಗೆ ಭಗವಂತನನ್ನು ಕಾಣುವುದಕ್ಕೆ ಒಂದು ನಿಮಿತ್ತ ಮಾತ್ರ. ಹೇಗೆ ಕತ್ತಲೆ ಇದ್ದಾಗ ಒಂದು ದೀಪದ ಬೆಳಕಿನಲ್ಲಿ ನಾವು ವಸ್ತುಗಳನ್ನೆಲ್ಲಾ ನೋಡುತ್ತೇವೆಯೋ ಅಂತೆಯೇ ಈ ಪ್ರಪಂಚ ಎನ್ನುವ ವಸ್ತುಗಳನ್ನು, ಈ ಜೀವನದ ರಹಸ್ಯಗಳನ್ನು ನಾವು ನೋಡುವರೇ…

“ವಿದ್ಯಾರ್ಥಿಗಳು ಭವ್ಯಭಾರತದ ಭವಿಷ್ಯವನ್ನು ರೂಪಿಸುವವರಾಗಬೇಕು”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2020-21ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 100% ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ಬದುಕಿಗೊಂದು ಉದ್ದೇಶವನ್ನು ನಾವು ರೂಪಿಸಬೇಕು. ಅದಕ್ಕೆ ಪೂರಕವಾದ ನಿಯಮಗಳನ್ನು ಅಳವಡಿಸಬೇಕಾಗುತ್ತದೆ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬಂತೆ ಬಂಧನಗಳನ್ನು ಬಿಡುಗಡೆಗೊಳಿಸುವ ವಿದ್ಯೆ ನಮಗೆ ಅವಶ್ಯ. ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯವನ್ನು…

Gramotava

This also being the Birthday of Swamiji,Gramotsava was celebrated with much pomp. Swamiji turned 48.Swamiji stressed on the need of sacrifise and discipline in life.Youths should have human values by which their life becomes a inspiration and message for others…