“ಪರಿವರ್ತನೆಯ ಶಕ್ತಿ ಗುರುತತ್ವಕ್ಕಿದೆ”

ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ, ಗುರುಭಕ್ತರಿಗೆ ಮಾಲಾಧಾರಣೆ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.08: “ಜೀವನದಲ್ಲಿ ಗುರುದೀಕ್ಷೆ ಅತೀ ಅಗತ್ಯ. ಮಾನವೀಯತೆಯ ಕೊಂಡಿಯನ್ನು ಬಲಗೊಳಿಸುವ ಕೆಲಸವಾಗಬೇಕು. ಪರಿವರ್ತನೆಯ ಶಕ್ತಿ ಗುರುತತ್ತ÷್ವಕ್ಕಿದೆ. ಆಧ್ಯಾತ್ಮಿಕ ಅರಿವು ನಮ್ಮೊಳಗಿರಬೇಕು. ಭಾವನೆಗಳು ಶುದ್ಧವಿದ್ದರೆ ದೈವಾನುಗ್ರಹ ಸಾಧ್ಯ. ಬದುಕಿನ ಸಮತೋಲನ ನಮ್ಮಲ್ಲಿರಬೇಕು. ದತ್ತತತ್ತ÷್ವ…