ಒಡಿಯೂರು ಶ್ರೀ ಅಭಿನಂದನೆ

ಭಾರತ ಸರಕಾರವು ತೆಗೆದುಕೊಂಡ ದಿಟ್ಟ ಹೆಜ್ಜೆ ಬಲಪೂರ್ಣವಾದುದು. ವಿಶ್ವವೇ ಮೆಚ್ಚಿಕೊಳ್ಳುವಂತದ್ದು. ಉಗ್ರರ ಸದೆಬಡಿದು ಶಾಂತಿನೆಲೆಗೊಳಿಸುವ ಪರಿಕ್ರಮಕ್ಕೆ ಅಭಿನಂದನೆಗಳು. ಈಗಾಗಲೇ ಪೆಹಲ್ಗಾಮ್ನಲ್ಲಿ ಅಮಾಯಕರನ್ನು ಬಲಿ ತೆಗೆದುಕೊಂಡ ಉಗ್ರರ ಅಟ್ಟಹಾಸಕ್ಕೆ ಇತಿ ಹಾಡಲು ಆಪರೇಷನ್ ಸಿಂಧೂರದ ಮೂಲಕ ಉತ್ತರಿಸಿದ್ದು ಪ್ರಶಂಸನೀಯ. ದೇಶ, ಕಾಲ, ಸ್ಥಿತಿಯನ್ನು ಅರಿತು ಸ್ಪಂದಿಸಿದ ಪ್ರಧಾನಮಂತ್ರಿಗಳು, ರಕ್ಷಣಾ ಸಚಿವರು ಹಾಗೂ ದೇಶದ ಮೂರು ಸೇನೆಗಳ ಪ್ರಾಮಾಣಿಕ…