ಸೇವಾಮನೋಭಾವನೆಯೊಂದಿಗೆ ಸಂಘಟಿತ ಜೀವನ ನಡೆಸೋಣ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಗಾಲದಲ್ಲಿ ಭಜನೆ ಶ್ರೇಷ್ಠವಾದುದು. ಹರಿನಾಮ ಸಂಕೀರ್ತನೆಗಳು ನಿರಂತರ ನಡೆಯಬೇಕು. ರಾಮಾಯಣ-ಮಹಾಭಾರತದ ಸಂದೇಶಗಳು ನಮ್ಮ ಬದುಕಿಗೆ ದಾರಿ. ನಾವು ಮಾಡುವಂತಹ ಸತ್ಕಾರ್ಯಗಳು ಉಳಿಯುವಂತಹದು. ಅಧ್ಯಾತ್ಮದ ಸಂತೋಷ ಶಾಶ್ವತವಾದುದು. ಅಧ್ಯಾತ್ಮದಿಂದ ಆತ್ಮಾನಂದವನ್ನು ಪಡೆಯಬಹುದು. ಆತ್ಮಾನಂದದಿ0ದ ಶಾಂತಿ ಲಭ್ಯವಾಗುವುದು. ಆರ್ಥಿಕ ಸಬಲೀಕರಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸ್ವಾವಲಂಬನೆ…









