“ಶಿಸ್ತು – ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ”

‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ“ದೇಶದ ಅಂದ ‘ವಂದೇ ಮಾತರಂ’ ಗೀತೆಯಲ್ಲಿದೆ. ಈ ನಿಟ್ಟಿನ ಈ ಒಂದು ಕಾರ್ಯಕ್ರಮದ ಆಯೋಜನೆಯಾಗಿದೆ. ಶಿಸ್ತು-ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ. ಸೈನಿಕರ ಶಿಸ್ತು ಇತರರಿಗೆ ಮಾದರಿ. ಸೈನಿಕರ ತ್ಯಾಗದ ಮನೋಭಾವನೆ ಅಭಿನಂದನೀಯ. ಅವರ ತ್ಯಾಗದಿಂದ ದೇಶ ಇಂದಿಗೂ ಭದ್ರವಾಗಿದೆ. ದೇಶದ ಭದ್ರತೆಯಲ್ಲಿ…









