+91 8255-266211
info@shreeodiyoor.org

ಒಡಿಯೂರು ಶ್ರೀಆಶೀರ್ವಚನ ದಾವಣಗೆರೆ

“ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ” ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ದಾವಣಗೆರೆ ಘಟಕದ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ – ಒಡಿಯೂರು ಶ್ರೀಆಶೀರ್ವಚನ ದಾವಣಗೆರೆ: “ಈಶಪ್ರೇಮದೊಂದಿಗೆ ದೇಶಪ್ರೇಮವಿದ್ದರೆ ಧರ್ಮದ ಅನುಷ್ಠಾನ ಸಾಧ್ಯ. ಈಶಪ್ರೇಮದೊಟ್ಟಿಗೆ ದೇಶಪ್ರೇಮವೂ ಬೇಕು. ಅದು ಎರಡೂ ಜತೆಯಲ್ಲಿ ಹೋಗಬೇಕು. ಧರ್ಮ ಅನುಷ್ಠಾನವಾಗಬೇಕಾದರೆ ದೇಶಪ್ರೇಮ ಬೇಕು. ಆಗ ಬದುಕು ಬದುಕಾಗುತ್ತದೆ. ನಮ್ಮ ಮಕ್ಕಳಿಗೆ ದೇವರ ನಂಬಿಕೆಯನ್ನು ತಿಳಿಸಿಕೊಟ್ಟು ದೇಶಪ್ರೇಮದ ಅರಿವು ಮೂಡಿಸುವ ಕೆಲಸ ತಾಯಂದಿರು ಮಾಡಬೇಕು. ದಾವಣಗೆರೆಯ ಮಹಿಳೆಯರು […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top