“ಆದರ್ಶ ಜೀವನಕ್ಕೆ ಪಠ್ಯವೇ ರಾಮಾಯಣ ಮತ್ತು ಮಹಾಭಾರತ”

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶಎ.೧೨: “ವಸಂತ ಋತುವಿನಲ್ಲಿ ರಾಮನವಮಿ ಮತ್ತು ಹನುಮಜ್ಜಯಂತಿ ವಿಶೇಷವಾದ ಪರ್ವಕಾಲ. ಧರ್ಮವು ಬದುಕಿನ ಪಯಣಕ್ಕೆ ಹೆದ್ದಾರಿ. ಆ ಮೂಲಕ ಇಹದಿಂದ ಪರಕ್ಕೆ ಸೇರಲು ಸಾಧ್ಯ. ಅಧಿ ಆತ್ಮನ ಅರಿವು ಮೂಡಿಸಲು ಅಧ್ಯಾತ್ಮ ಸಹಕಾರಿ. ರಾಮಾಯಣ ಎಂದರೆ ರಾಮನ ನಡೆ. ರಾಮಾಯಣದ ಜೀವಾಳ…









