“ಗುರುಸೇವೆಯಿಂದ ಪರಮಾತ್ಮನ ಅನುಸಂಧಾನ ಸಾಧ್ಯ”

ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ದ.೧೪: “ಪಾಶ್ಚಾತ್ಯ ಸಂಸ್ಕೃತಿ ನಮ್ಮಲ್ಲಿ ವ್ಯಾಪಕವಾಗುತ್ತಿದೆ. ಅವೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಅಹಂ ದೂರವಾಗಬೇಕು. ನಾನು ಎನ್ನುವ ಭಾವ ದೂರವಾಗಿ ನಮ್ಮದೆನ್ನುವ ಭಾವ ಎಲ್ಲರಲ್ಲು ಬರಬೇಕು. ಭಗವಾನ್ ದತ್ತಾತ್ರೇಯರ ಅವತಾರವೇ ಜ್ಞಾನಾವತಾರವಾಗಿದೆ. ವಿಶ್ವವನ್ನು ಗುರುವಾಗಿ ಆಯ್ಕೆ ಮಾಡಿಕೊಂಡವ ನಿಜವಾದ…