ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ

“ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ”ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಶರದೃತುವಿನಲ್ಲಿ ಪರಿಶುದ್ಧವಾದ ವಾತಾವರಣವನ್ನು ಕಾಣಬಹುದು. ನಮ್ಮ ಮನಸ್ಸು ಪರಿಶುದ್ಧವಾಗಿರಬೇಕು. ಪ್ರಪಂಚವು ಪಂಚಭೂತಗಳಿ0ದ ಕೂಡಿದೆ. ಆಕಾಶ ವಿಶಾಲವಾಗಿರುತ್ತದೆ. ಭೂಮಿ ತಾಳ್ಮೆಯಿಂದಿರುವುದು. ಅಗ್ನಿ ಕೆಟ್ಟದನ್ನು ಸುಡುವುದು. ಗಾಳಿ ವ್ಯಾಪಕವಾಗಿರುವುದು. ನೀರು ನಿರಂತರ ಹರಿಯುತ್ತಿರುವುದು. ಇವೆಲ್ಲವೂ ತನ್ನ ಧರ್ಮವನ್ನು…