‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”

‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ ಜರಗುವ ಶ್ರೀ ಗುರುದೇವದತ್ತ ಕೋಟಿ ನಾಮಜಪ ಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಾಲೋಚನಾ ಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಆತ್ಮಜ್ಯೋತಿ ಬೆಳಗಿದಾಗಲೇ ಬದುಕು ಪಾವನವಾಗುವುದು. ಮನುಷ್ಯನಿಗೆ ಹುಟ್ಟಿನಿಂದಲೇ ಸಂಸ್ಕಾರ ಆರಂಭಗೊಳ್ಳುತ್ತದೆ. ದೀಪಕ್ಕೂ ಸಂಸ್ಕಾರ ಸಿಕ್ಕಿದರೆ ಚೆನ್ನಾಗಿ…









