ಶ್ರೀ ಲಲಿತಾಪಂಚಮಿ ಮಹೋತ್ಸವ ಶ್ರೀ ಚಂಡಿಕಾ ಯಾಗ

Shree Dattanjaneya Kshetra, Dakshina Ganagapura
Shree Dattanjaneya Kshetra, Dakshina Ganagapura
“ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಘಣನೀಯವಾದುದು”ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಯುವ ಮನಸ್ಸಿದ್ದರೆ ಎಲ್ಲರಿಂದಲೂ ಕಲಿಯಬಹುದು. ಶಿಕ್ಷಣ ಎನ್ನುವುದು ನಿಂತ ನೀರಲ್ಲ. ನಿರಂತರ ನಡೆಯುವ ಪ್ರಕ್ರಿಯೆ. ಧೀ ಶಕ್ತಿ ಜಾಗೃತಗೊಳ್ಳಬೇಕಾದರೆ, ಎಲ್ಲರಲ್ಲೂ ಅಡಗಿರುವ ಪ್ರತಿಭೆಗಳನ್ನು ಅರಳಿಸಲು ಶಿಕ್ಷಣದ ಅಗತ್ಯತೆ ಇದೆ. ಆದರ್ಶ ಸಮಾಜ ನಿರ್ಮಾಣವಾಗಬೇಕಾದರೆ ಆದರ್ಶ ಶಿಕ್ಷಕರಿರಬೇಕು. ಸಮಾಜದಲ್ಲಿ ಪರಿವರ್ತನೆಯನ್ನು…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲ ಗುಡ್ಡೆ ,ಸೋಮೇಶ್ವರ ಇದರ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಶ್ರೀ ಗುರುದೇವ ಆಂಗ್ಲ ಮಾಧ್ಯಮ…
ತಾ.27-08-2025ನೇ ಬುಧವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಬೆಳಿಗ್ಗೆ ಘಂಟೆ 10.00ರಿಂದ ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಅಥರ್ವಶೀರ್ಷ ಹವನವು ನಡೆಯಲಿರುವುದು.
“ಸಂಭ್ರಮದ ಮರೆಯಲ್ಲಿ ಸಮಾಜದ ಋಣ ತೀರಿಸುವ ಕೆಲಸವಾಗುತ್ತಿದೆ” ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ–ಗ್ರಾಮೋತ್ಸವ–ಸೇವಾ ಸಂಭ್ರಮ ೨೦೨೫ – ಗುರುವಂದನೆ ಸ್ವೀಕರಿಸಿ ಪೂಜ್ಯ ಶ್ರೀಗಳವರಿಂದ ಜನ್ಮದಿನದ ಸಂದೇಶ ಆ. ೮: “ಹುಟ್ಟುಹಬ್ಬದ ಆಚರಣೆಯ ಹಿಂದೆ ನಾವು ಹೇಗೆ ಬೆಳೆದಿದ್ದೇವೆ ಎಂಬುದನ್ನು ಅವಲೋಕಿಸುವ ಕಾರ್ಯವಾಗುವುದು. ಬದುಕು ನಿಂತ ನೀರಲ್ಲ, ಹರಿಯುವ ನದಿಯಾಗಿದೆ. ಬದುಕಿಗೆ ಸಂಸ್ಕಾರ ಅತೀ ಅಗತ್ಯ. ಭಗವದ್ಗೀತೆಯಲ್ಲಿ ತಿಳಿಸಿರುವಂತೆ…
“ಅಭಿವೃದ್ಧಿಗೆ ನೀಡಿರುವ ದೇಣಿಗೆಯ ಮೌಲ್ಯ ಮುಖ್ಯವಲ್ಲ ಅವರ ಸೇವಾಭಾವನೆ ಮುಖ್ಯವಾಗಿದೆ”ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟç ಘಟಕದ ರಜತ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶಮು0ಬಯಿ, ಜು. ೨೭.: “ಯುವ ಸಮುದಾಯ ಧರ್ಮದ ಹಾದಿಯಲ್ಲಿ ನಡೆಯುತ್ತಾ ಧಾರ್ಮಿಕ ಕಾರ್ಯಗಳಿಗೆ ಬಹಳಷ್ಟು ದೇಣಿಗೆಯನ್ನು ನೀಡುವ ಮನೋಭಾವನೆ ಬೆಳೆಸಿಕೊಂಡಿದೆ. ಅದಕ್ಕೆ ಮುಖ್ಯ ಕಾರಣ ಅವರ…
“ನಾಗಾರಾಧನೆಯಲ್ಲಿ ಆಧ್ಯಾತ್ಮದ ಮೂಲ ವಿಚಾರ ಅಡಗಿದೆ”ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದ ಸುಸಂದರ್ಭ ಪೂಜ್ಯ ಶ್ರೀಗಳವರಿಂದ ನಾಗರ ಪಂಚಮಿಯ ಶುಭಸಂದೇಶಜುಲೈ, ೨೯: “ನಾಗರಾಧನೆಯಲ್ಲಿ ಪರಿಶುದ್ಧತೆ ಕಾಪಾಡಬೇಕು. ಭಕ್ತಿಯಿಂದ ವ್ಯಕ್ತಿ ಧಾರ್ಮಿಕನಾಗುತ್ತಾನೆ. ಭಾವನೆಗಳಿಗೆ ಅನುಗುಣವಾಗಿ ಆರಾಧನೆಗಳು ನಡೆಯುತ್ತದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣುವುದೇ ಆರಾಧನೆ. ಸಮಾಜವನ್ನು ಬೆಸೆಯುವ ಚುಂಬಕ ಶಕ್ತಿ ಆಧ್ಯಾತ್ಮಕ್ಕಿದೆ. ವಿಜ್ಞಾನ ತಾಂತ್ರಿಕತೆ ಮುಂದುವರಿಯುತ್ತಿದ್ದ0ತೆ…
“ರೋಗಿಯನ್ನು ದೂಷಿಸಬೇಡಿ; ರೋಗವನ್ನು ದೂಷಿಸಿ”ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಜರಗಿದ ಬೃಹತ್ ವೈದ್ಯಕೀಯ ಸೇವಾ ಶಿಬಿರ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜುಲೈ, ೧೩: “ಆರೋಗ್ಯದ ವಿಚಾರದಲ್ಲಿ ನಾವು ಜಾಗೃತರಾಗಿರಬೇಕು. ಋತುಗಳಿಗನುಗುಣವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳಿತು. ರೋಗಿಯನ್ನು ದೂಶಿಸಬೇಡಿ; ರೋಗವನ್ನು ದೂಶಿಸಿ. ದೇಹ ಮತ್ತು ಮನಸ್ಸು ಒಂದನ್ನೊಂದು ಬಿಟ್ಟಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಮಗೆ…
“ಕ್ರೀಡೋತ್ಸವದಿಂದ ಬಾಂಧವ್ಯ ಬೆಸೆಯಲು ಸಾಧ್ಯ”ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕೆಸರ್ದ ಕಂಡೊಡೊAಜಿ ದಿನ’ ಕೆಸರುಗದ್ದೆಯ ಕ್ರೀಡೋತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜೂ.೨೯: “ಕೃಷಿ ಎರಡೂ ಕಡೆಗಳಿಂದಲೂ ಆಗಬೇಕು. ಹೃದಯದಲ್ಲೂ ಆಗಬೇಕು, ಭೂಮಿಯಲ್ಲೂ ಆಗಬೇಕು. ನಮ್ಮ ಹತ್ತಿರದಲ್ಲೇ ಇರುವ ದೇವಸ್ಥಾನದಲ್ಲಿ ಕೃಷ್ಣ ದೇವರನ್ನು ಕಾಣಬಹುದು. ಕೃಷ್ಟನಿಗೂ ಕೃಷಿಗೂ ಬಹಳ ನಿಕಟವಾದ ಸಂಬAಧವಿದೆ. ಕೃಷಿ ಅತ್ಯಂತ ಶ್ರೇಷ್ಠವಾದುದು.…
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಹೊರಾಂಗಣ ಕ್ರೀಡಾಕೂಟ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಜೂ.೨೨: “ಸಂಭ್ರಮದಲ್ಲಿ ಎರಡು ರೀತಿ ಇದೆ. ಹೊರ ಸಂಭ್ರಮ ಇಂದ್ರಿಯಗಳಿಗೆ ಸಂಬಂದಿಸಿದ್ದಾದರೆ. ಒಳ ಸಂಭ್ರಮ ಆಧ್ಯಾತ್ಮಿಕಕ್ಕೆ ಸಂಬಂಧಿಸಿದ್ದಾಗಿದೆ. ದೇಶದೆಲ್ಲೆಡೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯುತ್ತಿವೆ. ಸ್ಪರ್ಧೆ ಯಾವಾಗಲೂ ಆರೋಗ್ಯಪೂರ್ಣವಾಗಿರಬೇಕು. ಸ್ಪರ್ಧಾತ್ಮಕ ಬದುಕು ಎಲ್ಲರಲ್ಲಿದೆ. ಧರ್ಮದ ನೆರಳು…