“ಅಂತರಂಗದ ವ್ಯವಹಾರ-ಆತ್ಮೋದ್ಧಾರಕ್ಕೆ ಇರುವ ಮಾರ್ಗವೇ ಯೋಗ”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ಯಲ್ಲಿ ಒಡಿಯೂರು ಶ್ರೀಗಳವರಿಂದ ಯೋಗ ಸಂದೇಶ“ಯೋಗ ಜೀವ-ದೇವನ ಸಂಬಂಧದ ಬೆಸುಗೆ. ಅಲ್ಲಿ ಭಾವನೆ ಶುದ್ಧಿಯಾಗಿರಬೇಕು. ಅಧ್ಯಾತ್ಮದ ಬದುಕು ಭಾರತದಲ್ಲಿ ಮಾತ್ರ ಸಾಧ್ಯ. ಇಂದ್ರಿಯ ಗೋಚರಗಳಿಂದ ಶಾಂತಿ ಸಿಗದು. ತ್ಯಾಗದ ಬದುಕಿನಲ್ಲಿ ಶಾಂತಿ ಸಿಗುವುದು. ಚಿತ್ತದ ಚಿಂತೆಗೆ ಧ್ಯಾನ – ಯೋಗ ಅಗತ್ಯ. ಯೋಗದಿಂದ ಜಾಡ್ಯ…