“ಪ್ರತಿಯೊಬ್ಬರಿಗೂ ಹೆತ್ತವರ ಆಶೀರ್ವಾದ ಅವಶ್ಯ”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಾತೃ ಪೂಜನ ಕಾರ್ಯಕ್ರಮ-ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಸ್ವಾಮಿ ವಿವೇಕಾನಂದರು, ಛತ್ರಪತಿ ಶಿವಾಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳು ತಾಯಿಯ ಪೋಷಣೆಯಲ್ಲೇ ಬೆಳೆದವರು. ತಾಯಿ ಮತ್ತು ಮಗುವಿನ ಸಂಬ0ಧವೇ ವಾತ್ಸಲ್ಯ. ಮಕ್ಕಳಲ್ಲಿ ಪ್ರೀತಿಯೂ ಬೇಕು, ಭೀತಿಯೂ ಬೇಕು. ಪ್ರತಿಯೊಬ್ಬರಿಗೂ ತನ್ನ ಹೆತ್ತವರ ಆಶೀರ್ವಾದ ಅತ್ಯಂತ…









