“ವಿದ್ಯೆಯ ಜೊತೆಗೆ ಜ್ಞಾನವೂ ಹೊಂದಿರಲಿ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಸಂದೇಶ“ನಾವು ಮನಮಂಥನ ಮಾಡಬೇಕು. ಭಜನೆಯ ಮೂಲಕ ಸಂಸ್ಕಾರ – ಸಂಸ್ಕೃತಿಯ ಉಳಿವು. ಇದರಿಂದ ಶಿಸ್ತು ಸಂಯಮವೂ ಬೆಳೆಯುತ್ತದೆ. ಹಿಂದೆ ದಾಸರು ಮನೆಮನೆಗೆ ತೆರಳಿ ಭಜಿಸುತ್ತಿದ್ದರಂತೆ. ಅದು ಮನ-ಜನ ಜಾಗೃತಿಗೆ ಪೂರಕ. ಪರಿವರ್ತನೆಗೂ ದಾರಿ ಮಾಡಿಕೊಡುತ್ತದೆ. ಉತ್ಸಾಹವು ಶತ್ರುವಿನಂತಿರುವ ಮಿತ್ರ. ಉದಾಸೀನತೆ ಮಿತ್ರನಂತಿರುವ ಶತ್ರು. ಹಾಗಾಗಿ ನಾವು…









