SHREE DATTA JAYANTHI MAHOTHSAVAM SHREE DATTA MAHAYAAGA SAPTHAHA SHREE DATTA KOTI NAAMAJAPAYAJNAMSHREE GURUDEVADATTA LASKHADEEPAVALI

Shree Dattanjaneya Kshetra, Dakshina Ganagapura
Shree Dattanjaneya Kshetra, Dakshina Ganagapura


‘ಶ್ರೀ ಗುರುದೇವದತ್ತ ಲಕ್ಷ ದೀಪಾವಳಿಯ ಮೂಲಕ ಜ್ಞಾನದ ಜ್ಯೋತಿ ಬೆಳಗಲಿ”ಶ್ರೀ ದತ್ತಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸುಸಂದರ್ಭ ಜರಗುವ ಶ್ರೀ ಗುರುದೇವದತ್ತ ಕೋಟಿ ನಾಮಜಪ ಯಜ್ಞ ಮತ್ತು ಲಕ್ಷ ದೀಪಾವಳಿಯ ಸಮಾಲೋಚನಾ ಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಆತ್ಮಜ್ಯೋತಿ ಬೆಳಗಿದಾಗಲೇ ಬದುಕು ಪಾವನವಾಗುವುದು. ಮನುಷ್ಯನಿಗೆ ಹುಟ್ಟಿನಿಂದಲೇ ಸಂಸ್ಕಾರ ಆರಂಭಗೊಳ್ಳುತ್ತದೆ. ದೀಪಕ್ಕೂ ಸಂಸ್ಕಾರ ಸಿಕ್ಕಿದರೆ ಚೆನ್ನಾಗಿ…

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ ಭಗವಂತನ ಅನುಸಂಧಾನ ಸಾಧ್ಯ. ಒಂದು ದೀಪದಿಂದ ಹಲವು ದೀಪ ಉರಿಸಬಹುದು. ನಾವು ಸಹ ಒಂದೊ0ದು ದೀಪಗಳಾಗಬೇಕು. ಹೃದಯದ ದೀಪ ಅರಳಿಸುವ ಕೆಲಸವಾಗಬೇಕು. ಅರಿಷಡ್ವೇಕಗಳನ್ನು ತೊಲಗಿಸುವ ಮೂಲಕ ಹೃದಯದ ದೀಪ ಅರಳಿಸಲು ಸಾಧ್ಯ. ದೀಪಕ್ಕೂ ಸಂಸ್ಕಾರ…

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಸೆ.೧೯: “ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದದ್ದಾಗಿದೆ. ಸ್ವಾಭಿಮಾನಿ ಬದುಕಿಗೆ ಬೆಳಕು ಚೆಲ್ಲುವ ಕಾರ್ಯ ಸಹಕಾರಿ ಸಂಘಗಳಿ0ದ ಆಗುತ್ತಿದೆ. ಸಹಕಾರಿ ತತ್ತ್ವವು ಜೀವನ ತತ್ತ್ವವಾಗಿದೆ. ಸಿಬ್ಬಂದಿಗಳ ನಗುಮುಖದ ಸೇವೆ, ಸದಸ್ಯರುಗಳ ಸಹಕಾರ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಸಹಕಾರಿಯು ಸಮಾಜಕ್ಕೆ ಮುಖ ಮಾಡಿರುವುದರಿಂದ…

ಶ್ರೀ ಲಲಿತಾ ಪಂಚಮಿ ಮಹೋತ್ಸವ – ‘ಶ್ರೀ ಒಡಿಯೂರು ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಿಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶಸೆ.೨೭: “ಬಂಧನ ಬಿಡುಗಡೆ ಮಾಡುವ ವಿದ್ಯೆ ಆಧ್ಯಾತ್ಮ ವಿದ್ಯೆ. ಬದುಕಿನಲ್ಲಿ ಸಂಸ್ಕಾರ ಅಗತ್ಯ. ಪರಿಶ್ರಮ ಆದರ್ಶ ಬದುಕಿಗೆ ಅತೀ ಮುಖ್ಯ. ಅಂತರ0ಗದ ಪ್ರವೇಶದಿಂದ ಶಾಂತಿ, ನೆಮ್ಮದಿ ಸಾಧ್ಯ. ಜಗತ್ತಿನ ಜಾಗೃತಿಗೆ ಕ್ರೀಯಾಶೀಲತೆ ಮುಖ್ಯ. ಸಮಾಜದಲ್ಲಿ ಪರಿವರ್ತನೆ ಅಗತ್ಯ.…

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಇರಾ ಗ್ರಾಮ ಸಮಿತಿ ಮತ್ತು ಘಟಸಮಿತಿಯ ವಾರ್ಷಿಕೋತ್ಸವ-ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆಯ ಸಂದರ್ಭ ಪೂಜ್ಯ ಶ್ರೀಗಳವರಿಂದ ಆಶೀರ್ವಚನಇರಾ, ಅ.೦೭.: “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎಂಬ ಸರ್ವಜ್ಞ ವಚನದಂತೆ ನಾವೆಲ್ಲರೂ ಸುಸಂಸ್ಕೃತರಾಗಬೇಕು. ಉತ್ತಮ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪರಿವರ್ತನೆ ಜಗದ ನಿಯಮ. ಬದುಕು ಎಂದರೆ…

“ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡಲು ದಾರಿಯೇ ಅಧ್ಯಾತ್ಮಿಕತೆ”ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ‘ಶರದೃತು ಸಂಸ್ಕಾರ ಶಿಬಿರ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಶರದೃತುವಿನಲ್ಲಿ ಪರಿಶುದ್ಧವಾದ ವಾತಾವರಣವನ್ನು ಕಾಣಬಹುದು. ನಮ್ಮ ಮನಸ್ಸು ಪರಿಶುದ್ಧವಾಗಿರಬೇಕು. ಪ್ರಪಂಚವು ಪಂಚಭೂತಗಳಿ0ದ ಕೂಡಿದೆ. ಆಕಾಶ ವಿಶಾಲವಾಗಿರುತ್ತದೆ. ಭೂಮಿ ತಾಳ್ಮೆಯಿಂದಿರುವುದು. ಅಗ್ನಿ ಕೆಟ್ಟದನ್ನು ಸುಡುವುದು. ಗಾಳಿ ವ್ಯಾಪಕವಾಗಿರುವುದು. ನೀರು ನಿರಂತರ ಹರಿಯುತ್ತಿರುವುದು. ಇವೆಲ್ಲವೂ ತನ್ನ ಧರ್ಮವನ್ನು…

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸ0ಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಗಾಲದಲ್ಲಿ ಭಜನೆ ಶ್ರೇಷ್ಠವಾದುದು. ಹರಿನಾಮ ಸಂಕೀರ್ತನೆಗಳು ನಿರಂತರ ನಡೆಯಬೇಕು. ರಾಮಾಯಣ-ಮಹಾಭಾರತದ ಸಂದೇಶಗಳು ನಮ್ಮ ಬದುಕಿಗೆ ದಾರಿ. ನಾವು ಮಾಡುವಂತಹ ಸತ್ಕಾರ್ಯಗಳು ಉಳಿಯುವಂತಹದು. ಅಧ್ಯಾತ್ಮದ ಸಂತೋಷ ಶಾಶ್ವತವಾದುದು. ಅಧ್ಯಾತ್ಮದಿಂದ ಆತ್ಮಾನಂದವನ್ನು ಪಡೆಯಬಹುದು. ಆತ್ಮಾನಂದದಿ0ದ ಶಾಂತಿ ಲಭ್ಯವಾಗುವುದು. ಆರ್ಥಿಕ ಸಬಲೀಕರಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸ್ವಾವಲಂಬನೆ…


“ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಘಣನೀಯವಾದುದು”ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಲಿಯುವ ಮನಸ್ಸಿದ್ದರೆ ಎಲ್ಲರಿಂದಲೂ ಕಲಿಯಬಹುದು. ಶಿಕ್ಷಣ ಎನ್ನುವುದು ನಿಂತ ನೀರಲ್ಲ. ನಿರಂತರ ನಡೆಯುವ ಪ್ರಕ್ರಿಯೆ. ಧೀ ಶಕ್ತಿ ಜಾಗೃತಗೊಳ್ಳಬೇಕಾದರೆ, ಎಲ್ಲರಲ್ಲೂ ಅಡಗಿರುವ ಪ್ರತಿಭೆಗಳನ್ನು ಅರಳಿಸಲು ಶಿಕ್ಷಣದ ಅಗತ್ಯತೆ ಇದೆ. ಆದರ್ಶ ಸಮಾಜ ನಿರ್ಮಾಣವಾಗಬೇಕಾದರೆ ಆದರ್ಶ ಶಿಕ್ಷಕರಿರಬೇಕು. ಸಮಾಜದಲ್ಲಿ ಪರಿವರ್ತನೆಯನ್ನು…