“ಪ್ರಕೃತಿ-ಸಂಸ್ಕೃತಿಯನ್ನು ತಿಳಿಸುವ ಉದ್ದೇಶವಾಗಿದೆ”

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಇಪ್ಪತ್ತಾರನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ದೀಪೋಜ್ವಲನಗೊಳಿಸಿ ಉದ್ಘಾಟಿಸಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಡೆದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ‘ವಂದೇ ಮಾತರಂ’ ಗೀತೆಗೆ ಇದೆ. ಭಾರತೀಯತೆ ನಮ್ಮಲ್ಲಿ ತುಂಬಿಕೊ0ಡಿದೆ. ದೇಶ ಕಟ್ಟುವ ಕೆಲಸ ನಮ್ಮಿಂದಲೇ ಆಗಲಿ. ಭಾರತೀಯ ಪರಂಪರೆ-ಸ0ಸ್ಕೃತಿಯ ಉಳಿವಿಗೆ ನಾವು…









