ಆಮಂತ್ರಣ – ಶ್ರೀ ಒಡಿಯೂರು ರಥೋತ್ಸವ | ತುಳುನಾಡ ಜಾತ್ರೆ

Shree Dattanjaneya Kshetra, Dakshina Ganagapura
Shree Dattanjaneya Kshetra, Dakshina Ganagapura
ವಿಟ್ಲ: ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ. ದೀನರ ಸೇವೆಯಿಂದ ಭಗವಂತ ಸಂತೃಪ್ತನಾಗಿ ಅನುಗ್ರಹಿಸುತ್ತಾನೆ. ಭಾವನೆ ತುಂಬಿಕೊಂಡ ಸಂಗೀತ ಸಾಹಿತ್ಯ ಸೇರಿಕೊಂಡು ಭಾರತವಾಗಿದೆ. ನಮ್ಮ ಎಂಬ ಭಾವನೆಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಆಧ್ಯಾತ್ಮವಿದ್ದಲ್ಲಿ ದ್ವೇಷಭಾವ ಇರಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ…