“ಅಧ್ಯಾತ್ಮ ವಿದ್ಯೆಯಿಂದ ಬದುಕಿನ ಮೂಲ ಉದ್ದೇಶಗಳನ್ನು ಈಡೇರಿಸಲು ಸಹಕಾರಿ”

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಶ್ರೀ ಗುರುದೇವ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳ ವಸಂತ ಶಿಬಿರ ಉದ್ಘಾಟಿಸಿಪೂಜ್ಯ ಶ್ರೀಗಳವರಿಂದ ಆಶೀರ್ವಚನಎ.೦೨: “ವ್ಯಕ್ತಿ ವಿಕಾಸವಾಗದೆ ರಾಷ್ಟç ವಿಕಾಸ ಸಾಧ್ಯವಿಲ್ಲ. ಜೀವನದ ಪ್ರತಿಕ್ಷಣವೂ ಶಿಕ್ಷಣವಾಗಬೇಕು. ಬಾಲವಿಕಾಸ ಕೇಂದ್ರದ ಮೂಲಕ ಜ್ಞಾನದ ವಿಕಾಸವಾಗಬೇಕು ಅಂತರAಗದ ವಿಕಾಸವಿಲ್ಲದೆ ಯಾವುದು ಸಾಧ್ಯವಿಲ್ಲ. ಬದುಕಿನಲ್ಲಿ ಕ್ರಿಯಾಶೀಲತೆ ಮುಖ್ಯವಾದುದು. ಕೌಶಲ್ಯತೆಯು ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಅಂತರAಗದಲ್ಲಿರುವ ಕಳೆಯನ್ನು ಕಿತ್ತು…