ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ
‘ಜನಸೇವೆಯೇ ಭಗವಂತನಿಗೆ ಪ್ರೀತ್ಯರ್ಥ’ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಜೇಶ್ವರ ವಲಯ ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಪೂಜ್ಯ ಒಡಿಯೂರು ಶ್ರೀ ಮಂಜೇಶ್ವರ, ಫೆ. 7: “ಮನುಷ್ಯನ ಬದುಕು ನಿಂತ ನೀರಾಗದೆ ಸದಾ ಹರಿಯುತ್ತಿರುವ ನದಿಯಂತಿರಬೇಕು. ಜ್ಞಾನದ ಕೀಲಿಕೈ ಅನುಭವವಾಗಿದೆ. ಸಮಸ್ಯೆಗಳ ಅನುಭವಗಳಿಂದ ಜ್ಞಾನದ ವೃದ್ಧಿ ಸಾಧಿಸಬೇಕು. ಮನುಷ್ಯ ತನ್ನ ಹುಟ್ಟು ಮತ್ತು ಸಾವಿನ…