+91 8255-266211
info@shreeodiyoor.org

ಶ್ರೀ ಗುರುದೇವ ಕಲ್ಯಾಣ ಮಂಟಪ

ದೇವತಾರಾಧನೆಯೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವ ಕೆಲಸ ಶ್ರೀ ಸಂಸ್ಥಾನದಲ್ಲಿ ನಡೆದು ಬಂದಿದೆ.  ಜನಸಾಮಾನ್ಯರಿಗೆ ಕೈಗೆಟಕುವ ಖರ್ಚು ವೆಚ್ಚದಲ್ಲಿ ವಿವಾಹ ಮೊದಲಾದ ಶುಭ ಸಮಾರಂಭ, ಧಾರ್ಮಿಕ – ಸಾಂಸ್ಕøತಿಕ ಕಾರ್ಯ ನಡೆಸುವ ಅನುಕೂಲ ಕಲ್ಪಿಸಿ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪ ನಿರ್ಮಿಸಲಾಯಿತು. ಸುಮಾರು ಒಂದು ಸಾವಿರ ಜನರು ಏಕಕಾಲಕ್ಕೆ ಒಟ್ಟಾಗಿ ಉಣ್ಣಬಹುದಾದ ಸ್ಥಳಾವಕಾಶದೊಂದಿಗೆ ಎಲ್ಲ್ಲ ವ್ಯವಸ್ಥೆಗಳೂ ಇಲ್ಲಿ ಇದೆ. ಇದರ ಪಕ್ಕದಲ್ಲೇ ಶ್ರೀ ನಿತ್ಯಾನಂದ ಮಂದಿರ ನಿರ್ಮಿಸಲಾಗಿದೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top