ಎಕ್ಸ್ ಲೆಂಟ್ ಆಂಗ್ಲಮಾಧ್ಯಮ ಶಾಲೆ ಕಲ್ಲಬೆಟ್ಟು ಮೂಡಬಿದ್ರೆ ಆಯೋಜಿಸಿದ ದ .ಕ ಜಿಲ್ಲಾಮಟ್ಟದ ವಿಜ್ಞಾನ ಸ್ಪರ್ಧೆ 2018 ರ ವಿಜ್ಞಾನ ನ ಪ್ರಬಂಧ ಮಂಡನೆ(PAPER PRESENTATION) ಪ್ರಾಚೀನ ಭಾರತ ಮತ್ತು ವಿಜ್ಞಾನ (ANCIENT INDIA AND SCIENCE) ವಿಷಯದಲ್ಲಿ ತೃತೀಯ ಬಹುಮಾನವನ್ನು ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮಹೇಶ್ ಟಿ.ತೃತೀಯ ಬಹುಮಾನ ಒಂದು ಸಾವಿರ ನಗದು, ಪ್ರಮಾಣಪತ್ರದೊಂದಿಗೆ ಪಡೆದುಕೊಂಡಿರುತ್ತಾನೆ.