+91 8255-266211
info@shreeodiyoor.org

ಜಿಲ್ಲಾಮಟ್ಟದ ವಿಜ್ಞಾನ ಸ್ಪರ್ಧೆ

 

ಎಕ್ಸ್ ಲೆಂಟ್ ಆಂಗ್ಲ‌ಮಾಧ್ಯಮ ಶಾಲೆ ಕಲ್ಲಬೆಟ್ಟು ಮೂಡಬಿದ್ರೆ ಆಯೋಜಿಸಿದ ದ .ಕ ಜಿಲ್ಲಾಮಟ್ಟದ ವಿಜ್ಞಾನ ಸ್ಪರ್ಧೆ  2018 ರ ವಿಜ್ಞಾನ ನ ಪ್ರಬಂಧ ಮಂಡನೆ(PAPER PRESENTATION)  ಪ್ರಾಚೀನ ಭಾರತ ಮತ್ತು ವಿಜ್ಞಾನ (ANCIENT INDIA AND SCIENCE) ವಿಷಯದಲ್ಲಿ ತೃತೀಯ ಬಹುಮಾನವನ್ನು ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ  ಮಹೇಶ್ ಟಿ.ತೃತೀಯ ಬಹುಮಾನ ಒಂದು ಸಾವಿರ ನಗದು, ಪ್ರಮಾಣಪತ್ರದೊಂದಿಗೆ  ಪಡೆದುಕೊಂಡಿರುತ್ತಾನೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top