+91 8255-266211
info@shreeodiyoor.org

ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವದ ಅಂಗವಾಗಿ ಹಮ್ಮಿಕೊಂಡ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕು.ರೂಪಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ ಪ್ರಥಮ ಬಹುಮಾನ, ಮಾ.ಶ್ರವಣ್ ಕುಮಾರ್ ಶ್ರೀಗುರುದೇವ ವಿದ್ಯಾಪೀಠ ಒಡಿಯೂರು ದ್ವಿತೀಯ ಬಹುಮಾನ ಮತ್ತು ಮಾ.ಸಚಿನ್ ಬಿ.ಜಿ ಸತ್ಯಸಾಯಿಲೋಕಸೇವಾಪ್ರೌಢಶಾಲೆ ಅಳಿಕೆ ಹಾಗೂ ಕು. ಅಮೃತವರ್ಷಿಣಿ ಸರಸ್ವತಿವಿದ್ಯಾಲಯ ಕನ್ಯಾನ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ಪ್ರಬಂಧ ವಿಷಯವಾಗಿ ನಾನು ಮತ್ತು ಭಾರತ. ಬಹುಮಾನ ವಿಜೇತರಿಗೆ ದಿನಾಂಕ 29/07/2019 ರ ಗ್ರಾಮೋತ್ಸವದಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿಯವರು ಬಹುಮಾನವನ್ನು ವಿತರಿಸಲಿರುವರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top