ಒಡಿಯೂರು ಶ್ರೀ ಗುರುದೇವ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕು.ವಿದ್ಯಾಲಕ್ಷ್ಮಿ ಸ್ವಚ್ಚಮೇವ ಜಯತೇ ಸ್ಪರ್ಧೆಯ ಚರ್ಚಾಸ್ಪರ್ಧೆಯಲ್ಲಿ ದ.ಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಬಂಟ್ವಾಳ ತಾಲೂಕು ಹಂತದ ಪ್ರೌಢಶಾಲಾ ವಿಭಾಗದಲ್ಲಿ ಕು.ಅನನ್ಯಲಕ್ಷ್ಮಿ ಪ್ರಬಂಧ ಹಾಗೂ ಮಾ. ಶ್ರವಣ್ ಕುಮಾರ್. ಚರ್ಚಾಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿರುತ್ತಾರೆ.