ಸಾಧ್ವಿ ಶ್ರೀ ಮಾತಾನಂದಮಯಿಯವರ ಉಪಸ್ಥಿತಿಯಲ್ಲಿ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಮುಖ್ಯೋಪಾಧ್ಯಾಯ ಜಯಪ್ರಕಾಶ ಶೆಟ್ಟಿ ಎ ಶಿಕ್ಷಕಿಯರಾದ ಕು.ಮಂಜುಳಾ ಮತ್ತು ಶ್ರೀಮತಿ ಸುಪ್ರಭಾ ಇವರ ಮಾರ್ಗದರ್ಶನ ದಲ್ಲಿ ಎಸ್.ಎಸ್ ಎಲ್.ಸಿ ವಿದ್ಯಾರ್ಥಿಗಳಿಂದ ನಾಟಿ ಪ್ರಾತ್ಯಕ್ಷಿಕೆ ಸಂಸ್ಥಾನದ ಬನಾರಿ ಗದ್ದೆಯಲ್ಲಿ ನಡೆಯಿತು. ಸುರೇಶ್ ಸಹಕರಿಸಿದರು.