+91 8255-266211
info@shreeodiyoor.org

ಸಾಧು-ಸಮಾವೇಶ-ಧರ್ಮಸಂದೇಶ

ಶ್ರೀ ಸಂಸ್ಥಾನದ ದಶಮಾನೋತ್ಸವ ಸಂದರ್ಭದಲ್ಲಿ ನಾಡಿನ ಹತ್ತು ಮಂದಿ ಯತಿಗಳನ್ನು ಸಂಸ್ಥಾನಕ್ಕೆ ಗೌರವದಿಂದ ಆಹ್ವಾನಿಸಿ, ಸಾಧು-ಸಮಾವೇಶ ನಡೆಸಿ ಅವರಿಂದ ಧರ್ಮ ಸಂದೇಶವನ್ನು ದಾಖಲಿಸಲಾಯಿತು. ಅವರೆಲ್ಲರ ವಚನಾಮೃತ ಸವಿಯುವ ಸಂದರ್ಭ ದೊರೆಯುವಂತಾದುದು ಒಂದು ಅಪೂರ್ವ ಭಾಗ್ಯ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top