Date : Saturday, 22-02-2020
ಹೂವಿನಹಡಗಲಿ: “ಎಲ್ಲಾ ಸಂಪತ್ತಿಗಿಂತ ಮಿಗಿಲಾದ ವಿಶೇಷ ಸಂಪತ್ತು ಆತ್ಮಜ್ಞಾನದ ಸಂಪತ್ತು. ಜ್ಞಾನದ ಹಸಿವು ನಮಗೆ ನಿರಂತರ ಆಗಬೇಕು. ಅದಕ್ಕೆ ಆಹಾರವೇ ಆತ್ಮಜ್ಞಾನ. ಅದನ್ನು ಸಂಪಾದನೆ ಮಾಡಲು ಮುಂದುವರಿದರೆ ಎಲ್ಲವೂ ಗೌಣವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಹೂವಿನಹಡಗಲಿ (ಮಲ್ಲಿಗೆನಾಡು) ಘಟಕದ ನಾಲ್ಕನೇ ವಾರ್ಷಿಕೋತ್ಸವ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಹೂವಿನಹಡಗಲಿ ಘಟಕದ ಪ್ರಥಮ ವಾರ್ಷಿಕ ಹಬ್ಬದ ಧರ್ಮಸಭೆಯಲ್ಲಿ ಸಂದೇಶ ನೀಡಿದ ಪೂಜ್ಯ […]
Read More
Date : Monday, 30-12-2019
ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಮತ್ತು ಕರೋಪಾಡಿ ಗ್ರಾಮ ಸಮಿತಿ ಹಾಗೂ ಘಟಸಮಿತಿ, ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಮಂಗಳೂರು ಮತ್ತು ಸುಳ್ಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.) ಸೆಂಚುರಿ ಗ್ರೂಪ್ಸ್ […]
Read More
Date : Saturday, 28-12-2019
ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಮತ್ತು ಕರೋಪಾಡಿ ಗ್ರಾಮ ಸಮಿತಿ ಹಾಗೂ ಘಟಸಮಿತಿ, ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಮಂಗಳೂರು ಮತ್ತು ಸುಳ್ಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ), ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ.) ಸೆಂಚುರಿ ಗ್ರೂಪ್ಸ್ […]
Read More
Date : Wednesday, 23-10-2019
“ಧಮಯುಕ್ತವಾದ ಆರ್ಥಿಕತೆಯಲ್ಲಿ ಭಯವಿಲ್ಲ.
Read More
Date : Friday, 11-10-2019
ಕರ್ನಾಟಕ ಸಂಗೀತವನ್ನು ಉಸಿರಿನಲ್ಲಿ ನುಡಿಸುವ ಮೂಲಕ ಸ್ಯಾಕ್ಸೋಫೋನ್ ನಾದವನ್ನು ವಿಶ್ವಕ್ಕೆ ಪಸರಿಸಿ ವಿಶ್ವವಿಖ್ಯಾತರಾದ, ತುಳುನಾಡಿನ ಅಸಾಧಾರಣ ಪ್ರತಿಭೆ ಸ್ಯಾಕ್ಸೋಫೋನ್
Read More
Date : Wednesday, 09-10-2019
ಒಡಿಯೂರು ಶ್ರೀ ಗುರುದೇವದತ್ತ
Read More
Date : Friday, 04-10-2019
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-10-2019ನೇ ಶನಿವಾರ ಮೊದಲ್ಗೊಂಡು ತಾ.08-10-2019ರ ತನಕ ಶ್ರೀ ಸಂಸ್ಥಾನದ ಸಹಸಂಸ್ಥೆಗಳ
Read More
Date : Monday, 23-09-2019
ಆತ್ಮೀಯರೇ, ಸ್ವಸ್ತಿ| ಶ್ರೀ ವಿಕಾರಿ ನಾಮ ಸಂ|ರದ ಅಶ್ವಿನ ಶುಕ್ಲ ಪಂಚಮಿ ಸಲುವ ದಿನಾಂಕ 02-10-2019ನೇ ಬುಧವಾರ ಶ್ರೀ ಸಂಸ್ಥಾನದಲ್ಲಿ
Read More
Date : Friday, 20-09-2019
ಕರ್ನಾಟಕ ರಾಜ್ಯದಲ್ಲಿರುವ 4500ಕ್ಕಿಂತಲೂ ಹೆಚ್ಚಿನ ಸೌಹಾರ್ದ ಸಹಕಾರಿಯಲ್ಲಿ ಅತ್ಯುತ್ತಮ ಮಾದರಿ ಸಹಕಾರಿಯಾಗಿ ಕಾರ್ಯನಿರ್ವಹಿಸಿದ ಒಡಿಯೂರು
Read More
Date : Monday, 26-08-2019
“ಶ್ರದ್ಧೆ, ನಂಬಿಕೆಯನ್ನು ಮರೆತಾಗ ಅನಾಹುತವಾಗುತ್ತದೆ.
Read More