Date : Thursday, 21-09-2023
“ಧರ್ಮ ಇಲ್ಲದಿರುತ್ತಿದ್ದರೆ ಮನುಷ್ಯ ಮನುಷ್ಯನ ನಡವೆ ಸಂಬoಧವೇ ಇರುತ್ತಿರಲಿಲ್ಲ” ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಒಡಿಯೂರು ಶ್ರೀಗಳವರಿಂದ ಆಶೀರ್ವಚನ“ಗಣಪತಿ ಎಂದರೆ ಬಹಳ ಸುಂದರವಾಗಿ ಕಾಣುವ ದೇವರು. ಆಕರ್ಷಣೆಯ ಶಕ್ತಿ ಅವನಲ್ಲಿದೆ. ಹಲವಾರು ತತ್ವಾಗಳು ನಮ್ಮ ಸನಾತನ ಧರ್ಮದಲ್ಲಿದೆ. ಜಲತತ್ವಾಕ್ಕೆ ಅಧಿಪತಿ ಗಣಪತಿ. ಪಂಚತತ್ವವನ್ನು ತಿಳಿಸಿದ ಶಂಕರಾಚಾರ್ಯರುಜಲತತ್ವಾಕ್ಕೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ. ಪಂಚತತ್ವದ ಆಧಾರದಲ್ಲಿ ಪಂಚಾಯತನ ಪೂಜೆಯ ಮೂಲಕ ದೇವರ ಆರಾಧನೆಗೆ ಅನುಕೂಲ […]
Read More
Date : Sunday, 17-09-2023
ಕನ್ಯಾನ ಮತ್ತು ಮಿತ್ತನಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಕನ್ಯಾನ ಕೆ.ಪಿ.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ಯಾನ ಮತ್ತು ಮಿತ್ತನಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಹಿರಿಯ ಹಾಗೂ ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶ್ರೀ ಗುರುದೇವ ಆಂಗ್ಲಮಾಧ್ಯಮ ಶಾಲೆಯ 24 ಮಕ್ಕಳು […]
Read More
Date : Friday, 15-09-2023
ಸಾರ್ವಜನಿಕ ಶಿಕ್ಷಣ ಇಲಾಖೆ ಮುಖಾಂತರ ನಡೆದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇಲ್ಲಿ ಸೆ.9 ರಂದು ನಡೆದ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ,ಕರಾಟೆ ಪಟು ತೇಜಸ್ ಬಿ. ಕನ್ಯಾನ, ನಂದಿನಿ ಬಾಲಪ್ಪ ಇವರ ಸುಪುತ್ರ, ಹಾಗೆಯೆ ಇವರು ದಕ್ಷತ್ ಗೌಡ ಕಾಣಿಚ್ಚಾರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
Read More
Date : Tuesday, 12-09-2023
“ಯಾವ ಕಾಲಕ್ಕೂ ನಾಶವಾಗದ ಧರ್ಮವೇ ಸನಾತನ ಹಿಂದೂ ಧರ್ಮ” – ಒಡಿಯೂರು ಶ್ರೀ “ಮಕ್ಕಳು ಶ್ರೀಕೃಷ್ಣನ ವೇಷವನ್ನು ಹಾಕುವ ಜೊತೆಗೆ ರಾಮ-ಕೃಷ್ಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಮನಮಂಥನದ ಕಾರ್ಯವಾಗಬೇಕು. ಮಾಧವ ಮಾನವನಾಗಿ ಅವತರಿಸಿ ನಮಗೆಲ್ಲ ಜೀವನಾದರ್ಶಗಳನ್ನು ತಿಳಿಸಿದ್ದಾನೆ. ಮಕ್ಕಳನ್ನು ಭಾರತ ರಥದ ಸಾರಥಿಗಳನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದು. ಯಾವ ಕಾಲಕ್ಕೂ ನಾಶವಾಗದ ಧರ್ಮವೇ ಸನಾತನ ಹಿಂದೂ ಧರ್ಮ.ಭಾರತವೆಂದರೆ ಭಾವನೆಯಿಂದ ಕೂಡಿರುವಂತಹದ್ದು. ಭಾವನಾತ್ಮಕ ಸಂದೇಶ ನೀಡುವ ಭಾರತವು ವಿಶ್ವಕ್ಕೆ ಬೆಳಕು ಕೊಡುವ ಅಧ್ಯಾತ್ಮ ಸಂಪತ್ತಿನ ನಿಧಿ. ಭಾವ, […]
Read More
Date : Tuesday, 12-09-2023
“ಪ್ರಾಮಾಣಿಕ ಪರಿಶ್ರಮಕ್ಕೆ ಯಶಸ್ಸು ನಿಶ್ಚಿತ” ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ೨೦೨೩-೨೪ರ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ “ಪರಿಶ್ರಮ ಮತ್ತು ಪ್ರಾಮಾಣಿಕತೆ ಸೇರಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ.ಯಾವತ್ತೂ ಆತ್ಮಸ್ತೈರ್ಯ ಕಳೆದುಕೊಳ್ಳಬಾರದು. ಸೋಲು ಗೆಲುವು ಸಾಮಾನ್ಯ. ಜಗತ್ತು ಧರ್ಮದ ಆಧಾರದ ಮೇಲೆ ನಿಂತಿದೆ. ಸಂಸ್ಕಾರಯುತ ಜೀವನವನ್ನು ಅಳವಡಿಸಿಕೊಳ್ಳಬೇಕು. ಏನೇ ಆದರೂ ನಮ್ಮತನವನ್ನು ಬಿಡಬಾರದು. ನಾವು ಮಾನವೀಯ ಮೌಲ್ಯದ ಕೊಂಡಿಗಳಾಗಬೇಕು” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ […]
Read More
Date : Tuesday, 12-09-2023
“ನಾಗಾರಾಧನೆಯು ಅರಿವಿಲ್ಲದೆ ಸಲ್ಲಿಸುವ ಪ್ರಕೃತಿಯ ಪೂಜೆ” ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ದಿವ್ಯ ಸಂದೇಶ ಆ. 21: “ನಾಗದೇವರಿಗೆ ಮಾಡುವ ಅಭಿಷೇಕವು ಅರಿವಿಲ್ಲದೆಯೇ ಸಲ್ಲಿಸುವ ಪ್ರಕೃತಿಯ ಪೂಜೆಯಾಗಿದೆ. ಪ್ರಕೃತಿಯನ್ನು ಬಿಟ್ಟು ಆರಾಧನೆ ಇಲ್ಲ. ವೇದಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನಾಗನಲ್ಲಿ ವಿವಿಧ ಪ್ರಬೇಧಗಳನ್ನು ನಾವು ಕಾಣಬಹುದು. ನಾಗಾರಾಧನೆಯಲ್ಲಿ ವಿಶೇಷ ತತ್ವ ಅಡಗಿದೆ. ಎಲ್ಲದಕ್ಕೂ ಪ್ರೀತಿ ತುಂಬಿದ ಹೃದಯ ಬೇಕು. ಅದು ಇತರರನ್ನು ಆಕರ್ಷಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ […]
Read More
Date : Tuesday, 12-09-2023
“ರಕ್ತದಾನ ಎಂದರೆ ಅದು ಜೀವದಾನವಾಗಿದೆ” ಪೂಜ್ಯ ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಹಿನ್ನೆಲೆ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಬೃಹತ್ ಆರೋಗ್ಯ ತಪಾಸಣೆ-ರಕ್ತದಾನ ಶಿಬಿರ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು.16: “ರಾಷ್ಟ್ರೀಯ ಆದರ್ಶಗಳೆಂದರೆ ಸೇವೆ ಮತ್ತು ತ್ಯಾಗ. ತ್ಯಾಗ ತುಂಬಿದ ಸೇವೆ ಭಗವಂತನಿಗೆ ಪ್ರಿಯವಾದುದು. ಜನಪರ ಸೇವೆಗಳು ರೂಪುಗೊಂಡಾಗ ಹಲವರಿಗೆ ಉಪಕಾರಿಯಾಗುತ್ತದೆ. ಸೇವಾ ಮನೋಭಾವನೆ ಎಲ್ಲರಲ್ಲೂ ಮೂಡಿಬರಬೇಕಿದೆ. ರಕ್ತದಾನ ಎಂದರೆ ಅದು ಜೀವದಾನವಾಗಿದೆ. ಸಮಾಜಕ್ಕಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಕೆಲಸವಾಗಬೇಕು. ನಗುಮುಖದ ಸೇವೆ ನಮ್ಮಲ್ಲಿರಬೇಕು. ಇಂತಹ […]
Read More
Date : Tuesday, 12-09-2023
“ಮತ್ತೊಬ್ಬನನ್ನು ಅರಿಯುವ ಗೌರವಿಸುವ ಭಾವನೆ ನಮ್ಮಲ್ಲಿ ಬೆಳೆದಾಗ ಬದುಕು ಸಾರ್ಥಕ” ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಘಟಕದ 22ನೇ ವಾರ್ಷಿಕೋತ್ಸವ ಸಂಭ್ರಮ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಕುರ್ಲಾ, ಜು.23: “ಶ್ರೀ ಗುರುದೇವ ಸೇವಾ ಬಳಗವೆಂದರೆ ಗುರು ಸೇವೆಯ ಮೂಲಕ ಸಮಾಜದ ಸೇವೆ ಮಾಡುವ ಬಳಗ. ಆ ಮನೋಭಾವದಿಂದ ಭಕ್ತರು ಒಡಿಯೂರು ಸಂಸ್ಥಾನವನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಹಲವಾರು ಯೋಜನೆಗಳು ಸಾಕಾರಗೊಳ್ಳುವಲ್ಲಿ ಮಹಾರಾಷ್ಟ್ರದ ಭಕ್ತರ ಕೊಡುಗೆ ಅಪಾರ. ಇಲ್ಲಿಯ […]
Read More
Date : Saturday, 19-08-2023
“ದೇಶ ಉಳಿದರೆ ನಾವು ಉಳಿಯಬಹುದು. ಧರ್ಮವನ್ನು ಅನುಸರಿಸಲು ಸಹ ಸಾಧ್ಯವಿದೆ.” ಒಡಿಯೂರಿನ ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಸ್ವಾತಂತ್ರ್ಯ ದಿನದ ಹಿಂದೆ ಅಡಗಿರುವ ತ್ಯಾಗ, ಅತ್ಯಾಚಾರ, ಅತ್ಯಾಚಾರ, ಕೊಲೆ ಮತ್ತು ಇತರ ಸಂಗತಿಗಳನ್ನು ನೆನಪಿಸುವಂತಿದೆ. ಭಾರತೀಯರು ಜಾತಿ, ಮತ, ಪಂಥ, ಪಂಥಗಳ ಭೇದವಿಲ್ಲದೆ ಒಗ್ಗಟ್ಟಾಗಿರುವುದರಿಂದ ಸ್ವಾತಂತ್ರ್ಯವನ್ನು ಸಾಧಿಸಬಹುದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನೂ ಪರಿಗಣಿಸೋಣ. ಮತ್ತು ಶರಣರಾಗಿ ತಮ್ಮ ದೇಹವನ್ನು ತ್ಯಾಗ ಮಾಡಿದರು.ಅಸಾಧ್ಯವಾದುದನ್ನು ಸಾಧಿಸುವ ಏಕೈಕ ಮಂತ್ರ ಏಕತೆ.ಭಾರತ ಎಂದರೆ ಏಕತೆ […]
Read More
Date : Friday, 18-08-2023
“ದಾನ ಮಾಡಿದಾಗ ಮಾತ್ರ ಸಂಪತ್ತಿನ ಮೌಲ್ಯ ಹೆಚ್ಚುತ್ತದೆ” ಒಡಿಯೂರು ಶ್ರೀ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಾಧಕರಿಗೆ ದಾನಸಿರಿ, ವಿದ್ಯಾಸಿರಿ, ಗಾನಸಿರಿ, ಸೇವಾಸಿರಿ ಬಿರುದುಗಳನ್ನು ನೀಡಿ ಗೌರವಿಸಲಾಗುತ್ತದೆ. ಒಡಿಯೂರು ಶ್ರೀ ಸಂದೇಶಒಡಿಯೂರು ಆ.8: “ಯಾರು ಎಂದು ಅರಿತು ಬದುಕಿದಾಗ ಅದು ನಿಜ ಜೀವನವಾಗುತ್ತದೆ.ನಮ್ಮೊಳಗಿನ ದುಷ್ಟತನವನ್ನು ಹೋಗಲಾಡಿಸಬೇಕು.ಸಮಾಜದ ಋಣ ತೀರಿಸುವ ಕೆಲಸವಾಗಬೇಕು.ಸನಾತನವನ್ನು ಮರೆಯಬಾರದು. ಹಿರಿಯರನ್ನು ಗೌರವಿಸಿ, ಹಿರಿಯರನ್ನು ಮರೆತರೆ ಅಪಾಯ, ದಾನ ಮಾಡಿದಾಗ ಮಾತ್ರ ಸಂಪತ್ತಿನ ಮೌಲ್ಯ ಹೆಚ್ಚುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ […]
Read More